• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಹಿಂದೂ ಯುವತಿಯನ್ನು ಹೊತ್ತೊಯ್ದರು, ಬಳೆ ಒಡೆದರು, ಸಿಂಧೂರ ಅಳಿಸಿದರು: ಇದು ರೋಹಿಂಗ್ಯಾ ಮುಸ್ಲಿಮರ ಕರಾಳ ಮುಖ

TNN Correspondent Posted On September 27, 2017
0


0
Shares
  • Share On Facebook
  • Tweet It

ದೇಶದ ರಾಜಕಾರಣಿಗಳಾದ ಅಸಾದುದ್ದೀನ್ ಓವೈಸಿ, ಸೀತಾರಾಮ್ ಯೆಚೂರಿ, ವರುಣ್ ಗಾಂಧಿ ರೋಹಿಂಗ್ಯಾ ಮುಸ್ಲಿಮರನ್ನು ದೇಶದ ಒಡಲಲ್ಲಿಟ್ಟುಕೊಂಡು ಸಾಕಬೇಕು ಎನ್ನುತ್ತಾರೆ.

ಆದರೆ ಅದೇ ರೋಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ ನಲ್ಲಿ 92 ಹಿಂದೂಗಳನ್ನು ಕೊಂದಿದ್ದಾರೆ…

ಈಗ ಮತ್ತೊಂದು ಅಟ್ಟಹಾಸದ ನಿದರ್ಶನ ಸಿಕ್ಕಿದೆ…

ಬಾಂಗ್ಲಾದೇಶದ ನಿರಾಶ್ರಿತರ ತಾಣದಲ್ಲಿ ವಾಸವಾಗಿರುವ ರೋಹಿಂಗ್ಯಾ ಮುಸ್ಲಿಮರು ಹಿಂದೂ ರೋಹಿಗ್ಯಾ ಪಂಗದ ಮಹಿಳೆಯೊಬ್ಬರನ್ನು ಗುಡ್ಡಗಾಡು ಪ್ರದೇಶಕ್ಕೆ ಹೊತ್ತೊಯ್ದಿದಿದ್ದಾರೆ. ಬಳೆ ಒಡೆದು, ಸಿಂಧೂರ ಅಳಿಸಿ ರೋಹಿಂಗ್ಯಾ ಮುಸ್ಲಿಮನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ.

ಹೌದು, ಪೂಜಾ ಮಲ್ಲಿಕ್ ಕಳೆದ ತಿಂಗಳು ಮ್ಯಾನ್ಮಾರ್ ನಲ್ಲಿ ನಡೆದ ಗಲಭೆಯಲ್ಲಿ ತನ್ನ ಗಂಡನನ್ನು ಕಳೆದುಕೊಂಡಾಕೆ. ನಿರಾಶ್ರಿತಳಾಗಿ ಬಾಂಗ್ಲಾದೇಶದಲ್ಲಿ ಆಶ್ರಯಪಡೆದಾಕೆ.

ಈಕೆಯನ್ನು ಹೊತ್ತೊಯ್ದ ರೋಹಿಂಗ್ಯಾಗಳು ಬಳೆ ಒಡೆದು, ಸಿಂಧೂರ ಅಳಿಸಿದ್ದಲ್ಲದೇ ರೋಹಿಂಗ್ಯಾ ಮುಸ್ಲಿಮನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ ಎಂದು ಆಕೆಯೇ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಅವಳನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಪೂಜಾ ಈಗ ರಾಬಿಯಾ ಆಗಿದ್ದಾಳೆ. ಅಲ್ಲದೆ, ಶಿಬಿರಗಳಲ್ಲಿ ಹಿಂದೂ ರೋಹಿಂಗ್ಯಾಗಳು ದಿನಕ್ಕೆ ಐದು ಬಾರಿ ನಮಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ದಿನೇದಿನೆ ರೋಹಿಂಗ್ಯಾ ಮುಸ್ಲಿಮರ ಹಿಂಸೆ, ಉಪಟಳ, ಮತಾಂತರ, ಹಿಂದೂಗಳ ಹತ್ಯೆ ಜಾಸ್ತಿಯಾಗುತ್ತಿದ್ದರೆ, ಇತ್ತ ದೇಶದಲ್ಲಿರುವ ಜಾತ್ಯತೀತವಾದಿಗಳು ಅವರು ಅಪಾಯವಾದರೂ ಸರಿಯೇ ದೇಶದಲ್ಲಿಟ್ಟುಕೊಂಡು ಸಾಕೋಣ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!

  • Privacy Policy
  • Contact
© Tulunadu Infomedia.

Press enter/return to begin your search