• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಒಬ್ಬ ಮುಸ್ಲಿಮನು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು: ಇದು “ಅ”ಧರ್ಮಗುರುವಿನ ಕನಸು

TNN Correspondent Posted On October 5, 2017
0


0
Shares
  • Share On Facebook
  • Tweet It

ಈ ಮುಸ್ಲಿಂ ಮೂಲಭೂತವಾದಿಗಳೇ ಹಾಗೆ. ಒಂದೋ ಅವರು ಅಮಾಯಕರ ರಕ್ತ ಹೀರಬೇಕು, ಇಲ್ಲ ಮತಾಂತರ ಮಾಡಬೇಕು.

ಇದಕ್ಕೆ ನಿದರ್ಶನವಾಗಿ, ಧರ್ಮಗುರುವಿನ ಹೆಸರಲ್ಲಿ ಅಧರ್ಮೀಯ ವರ್ತನೆ ಮಾಡುವ ಮೆರಾಜ್ ಶೇಖ್ ರಬ್ಬಾನಿ ಎಂಬ ಕುತ್ಸಿತ ಮನಸ್ಸಿನ ಧರ್ಮಬೋಧಕ ಈಗಿರುವ ಮುಸ್ಲಿಮರಲ್ಲಿ ಕನಿಷ್ಠ ಐದು ಕೋಟಿ ಮುಸ್ಲಿಮರು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು ಎಂದು ಕರೆ ನೀಡಿದ್ದಾನೆ.

ಒಬ್ಬ ಮುಸ್ಲಿಂ ವ್ಯಕ್ತಿ ಐವರನ್ನು ಮತಾಂತರಗೊಳಿಸಿದರೆ ಅಲ್ಲಿಗೆ 5 ಕೋಟಿ ಮುಸ್ಲಿಮರಿಂದ ಮತಾಂತರಗೊಂಡ ಮುಸ್ಲಿಮರ ಸಂಖ್ಯೆ 25 ಕೋಟಿಯಾಗುತ್ತದೆ. ವರ್ಷಕ್ಕೆ 25 ಕೋಟಿ ಜನ ಮುಸ್ಲಿಮರಾದರೆ ಎರಡು ವರ್ಷಕ್ಕೆ 50, ಮೂರು ವರ್ಷಕ್ಕೆ 75 ಕೋಟಿ ಮುಸ್ಲಿಮರಾಗುತ್ತಾರೆ. ಅಲ್ಲಿಗೆ ನಾವು ಎಲ್ಲಿ ಬೇಕಾದರೂ ಅಧಿಕಾರ ಸ್ಥಾಪಿಸಬಹುದು ಎಂದಿದ್ದಾನೆ.

ಹೀಗೆ ಮತಾಂತರಗೊಳಿಸಲು ಯಾವ ಮಾರ್ಗವಾದರೂ ಸರಿಯೇ ಅನುಸರಿಸಿ. ಜಿಹಾದ್ ಮೂಲಕವಾದರೂ ಮತಾಂತರಗೊಳಿಸಿ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಪ್ರಾಣ ಹೋದರೂ ಸರಿಯೇ. ಏಕೆಂದರೆ ಧರ್ಮಕ್ಕಾಗಿ ಪ್ರಾಣಬಿಟ್ಟರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, 72 ದೇವಕನ್ಯೆಯರು ಸಿಗುತ್ತಾರೆ ಎಂದಿದ್ದಾನೆ.

ಅಲ್ಲ, ಈತ ಹೇಳಿದ ಮಾತ್ರಕ್ಕೆ ಮತಾಂತರವಾಗಲು ಅನ್ಯಧರ್ಮೀಯರೇನು ಬಿಟ್ಟಿಗೆ ಬಿದ್ದಿದ್ದಾರೆಯೇ? ಯಾವುದಕ್ಕೂ ಇಂಥವರಿಂದ ದೂರವಿರೋದು ಒಳ್ಳೆಯದು.

 

 

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search