• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಒಬ್ಬ ಮುಸ್ಲಿಮನು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು: ಇದು “ಅ”ಧರ್ಮಗುರುವಿನ ಕನಸು

TNN Correspondent Posted On October 5, 2017


  • Share On Facebook
  • Tweet It

ಈ ಮುಸ್ಲಿಂ ಮೂಲಭೂತವಾದಿಗಳೇ ಹಾಗೆ. ಒಂದೋ ಅವರು ಅಮಾಯಕರ ರಕ್ತ ಹೀರಬೇಕು, ಇಲ್ಲ ಮತಾಂತರ ಮಾಡಬೇಕು.

ಇದಕ್ಕೆ ನಿದರ್ಶನವಾಗಿ, ಧರ್ಮಗುರುವಿನ ಹೆಸರಲ್ಲಿ ಅಧರ್ಮೀಯ ವರ್ತನೆ ಮಾಡುವ ಮೆರಾಜ್ ಶೇಖ್ ರಬ್ಬಾನಿ ಎಂಬ ಕುತ್ಸಿತ ಮನಸ್ಸಿನ ಧರ್ಮಬೋಧಕ ಈಗಿರುವ ಮುಸ್ಲಿಮರಲ್ಲಿ ಕನಿಷ್ಠ ಐದು ಕೋಟಿ ಮುಸ್ಲಿಮರು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು ಎಂದು ಕರೆ ನೀಡಿದ್ದಾನೆ.

ಒಬ್ಬ ಮುಸ್ಲಿಂ ವ್ಯಕ್ತಿ ಐವರನ್ನು ಮತಾಂತರಗೊಳಿಸಿದರೆ ಅಲ್ಲಿಗೆ 5 ಕೋಟಿ ಮುಸ್ಲಿಮರಿಂದ ಮತಾಂತರಗೊಂಡ ಮುಸ್ಲಿಮರ ಸಂಖ್ಯೆ 25 ಕೋಟಿಯಾಗುತ್ತದೆ. ವರ್ಷಕ್ಕೆ 25 ಕೋಟಿ ಜನ ಮುಸ್ಲಿಮರಾದರೆ ಎರಡು ವರ್ಷಕ್ಕೆ 50, ಮೂರು ವರ್ಷಕ್ಕೆ 75 ಕೋಟಿ ಮುಸ್ಲಿಮರಾಗುತ್ತಾರೆ. ಅಲ್ಲಿಗೆ ನಾವು ಎಲ್ಲಿ ಬೇಕಾದರೂ ಅಧಿಕಾರ ಸ್ಥಾಪಿಸಬಹುದು ಎಂದಿದ್ದಾನೆ.

ಹೀಗೆ ಮತಾಂತರಗೊಳಿಸಲು ಯಾವ ಮಾರ್ಗವಾದರೂ ಸರಿಯೇ ಅನುಸರಿಸಿ. ಜಿಹಾದ್ ಮೂಲಕವಾದರೂ ಮತಾಂತರಗೊಳಿಸಿ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಪ್ರಾಣ ಹೋದರೂ ಸರಿಯೇ. ಏಕೆಂದರೆ ಧರ್ಮಕ್ಕಾಗಿ ಪ್ರಾಣಬಿಟ್ಟರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, 72 ದೇವಕನ್ಯೆಯರು ಸಿಗುತ್ತಾರೆ ಎಂದಿದ್ದಾನೆ.

ಅಲ್ಲ, ಈತ ಹೇಳಿದ ಮಾತ್ರಕ್ಕೆ ಮತಾಂತರವಾಗಲು ಅನ್ಯಧರ್ಮೀಯರೇನು ಬಿಟ್ಟಿಗೆ ಬಿದ್ದಿದ್ದಾರೆಯೇ? ಯಾವುದಕ್ಕೂ ಇಂಥವರಿಂದ ದೂರವಿರೋದು ಒಳ್ಳೆಯದು.

 

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search