• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯೋಗಿ ಆದಿತ್ಯನಾಥರ ತಮ್ಮಸೈನಿಕ ಹಾಗೂ ಪ್ರಸ್ತುತ ಚೀನಾ ಗಡಿ ಕಾಯುತ್ತಿರುವ ಸುಬೇದಾರ್!

TNN Correspondent Posted On October 26, 2017
0


0
Shares
  • Share On Facebook
  • Tweet It

ಬಿಜೆಪಿಯವರು ಎಂದರೆ ಬಾಯಿಮಾತಿನ ದೇಶಭಕ್ತರು ಎಂದು ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು ಬಾಯಿಬಡಿದುಕೊಳ್ಳುತ್ತವೆ. ಆದರೆ ಅದೆಷ್ಟು ರಾಜಕಾರಣಿಗಳು ತಮ್ಮ ಮಕ್ಕಳನ್ನು, ಸಂಬಂಧಿಕರು ಸೈನ್ಯಕ್ಕೆ ಸೇರಿಸಿ ನಿಜವಾದ ದೇಶಭಕ್ತರು ಎನಿಸಿದ್ದಾರೆ? ಅದೆಷ್ಟು ಜನ ಕಳುಹಿಸಬಯಸುತ್ತಾರೆ?

ನೀವು ನಂಬಲೇಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಹೋದರ ಸೈನಿಕ ಹಾಗೂ ಪ್ರಸ್ತುತ ಚೀನಾ ಗಡಿಗೆ ನಿಯೋಜಿಸಿರುವ ಸುಬೇದಾರ್!

ಇಂಡಿಯಾ ಟುಡೇ ಚಾನೆಲ್ ಚೀನಾ ಗಡಿಗೆ ತೆರಳಿ ಆದಿತ್ಯನಾಥರ ಸಹೋದರ್ ಸುಬೇಂದ್ರ ಶೈಲೇಂದ್ರ ಮೋಹನ್ ಅವರನ್ನು ಭೇಟಿ ಮಾಡಿ ಸಂದರ್ಶಿಸಿದ್ದು, “ಭದ್ರತಾ ಅಪಾಯದ ದೃಷ್ಟಿಯಿಂದ ಚೀನಾ ಗಡಿಯಲ್ಲಿ ಗಸ್ತು ಕಾಯುತ್ತಿದ್ದೇವೆ. ಇದು ನಮ್ಮ ತಾಯಿನಾಡು, ತಾಯಿನಾಡಿನ ರಕ್ಷಣೆಗಾಗಿ ಯಾವುದೇ ಸಮಸ್ಯೆ ಎದುರಾದರೂ ಹೋರಾಡಲು ಸಿದ್ಧ” ಎಂದಿದ್ದಾರೆ ಸುಬೇದಾರ್.

ಅಣ್ಣ ಯೋಗಿ ಆದಿತ್ಯನಾಥರ ಕುರಿತು ಸಹ ಮಾತನಾಡಿದ್ದು, “ಅಣ್ಣ ಮುಖ್ಯಮಂತ್ರಿಯಾದ ಬಳಿಕ ದೆಹಲಿಯಲ್ಲಿ ಒಮ್ಮೆಯಷ್ಟೇ ಭೇಟಿಯಾಗಿದ್ದೇನೆ. ಅಣ್ಣ ಯಾವಾಗಲೂ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಎಂಬ ಒಂದೇ ಸಂದೇಶ ಹಾಗೂ ಸಲಹೆ ತಿಳಿಸಿದ್ದಾರೆ” ಎಂದು ಶೈಲೇಂದ್ರ ಹೇಳಿದ್ದಾರೆ.

ಇನ್ನಾದರೂ ಬಿಜೆಪಿಯವರದ್ದು ಬಾಯಿಮಾತಿನ ದೇಶಭಕ್ತಿ ಎನ್ನುವವವರು ಒಮ್ಮೆ ಯೋಚಿಸಿ ಹಾಗೂ ಯೋಗಿ ಆದಿತ್ಯನಾಥರ ತಮ್ಮನನ್ನು ನೆನಪಿಸಿಕೊಳ್ಳಿ ಮತ್ತು  ನೀವು ನಿಮ್ಮ ಮಗನನ್ನು, ತಮ್ಮನನ್ನು ಸೈನ್ಯಕ್ಕೆ ಕಳುಹಿಸುವಿರಾ? ಒರೆಗೆ ಹಚ್ಚಿ.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search