• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯೋಗಿ ಆದಿತ್ಯನಾಥರ ತಮ್ಮಸೈನಿಕ ಹಾಗೂ ಪ್ರಸ್ತುತ ಚೀನಾ ಗಡಿ ಕಾಯುತ್ತಿರುವ ಸುಬೇದಾರ್!

TNN Correspondent Posted On October 26, 2017
0


0
Shares
  • Share On Facebook
  • Tweet It

ಬಿಜೆಪಿಯವರು ಎಂದರೆ ಬಾಯಿಮಾತಿನ ದೇಶಭಕ್ತರು ಎಂದು ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು ಬಾಯಿಬಡಿದುಕೊಳ್ಳುತ್ತವೆ. ಆದರೆ ಅದೆಷ್ಟು ರಾಜಕಾರಣಿಗಳು ತಮ್ಮ ಮಕ್ಕಳನ್ನು, ಸಂಬಂಧಿಕರು ಸೈನ್ಯಕ್ಕೆ ಸೇರಿಸಿ ನಿಜವಾದ ದೇಶಭಕ್ತರು ಎನಿಸಿದ್ದಾರೆ? ಅದೆಷ್ಟು ಜನ ಕಳುಹಿಸಬಯಸುತ್ತಾರೆ?

ನೀವು ನಂಬಲೇಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಹೋದರ ಸೈನಿಕ ಹಾಗೂ ಪ್ರಸ್ತುತ ಚೀನಾ ಗಡಿಗೆ ನಿಯೋಜಿಸಿರುವ ಸುಬೇದಾರ್!

ಇಂಡಿಯಾ ಟುಡೇ ಚಾನೆಲ್ ಚೀನಾ ಗಡಿಗೆ ತೆರಳಿ ಆದಿತ್ಯನಾಥರ ಸಹೋದರ್ ಸುಬೇಂದ್ರ ಶೈಲೇಂದ್ರ ಮೋಹನ್ ಅವರನ್ನು ಭೇಟಿ ಮಾಡಿ ಸಂದರ್ಶಿಸಿದ್ದು, “ಭದ್ರತಾ ಅಪಾಯದ ದೃಷ್ಟಿಯಿಂದ ಚೀನಾ ಗಡಿಯಲ್ಲಿ ಗಸ್ತು ಕಾಯುತ್ತಿದ್ದೇವೆ. ಇದು ನಮ್ಮ ತಾಯಿನಾಡು, ತಾಯಿನಾಡಿನ ರಕ್ಷಣೆಗಾಗಿ ಯಾವುದೇ ಸಮಸ್ಯೆ ಎದುರಾದರೂ ಹೋರಾಡಲು ಸಿದ್ಧ” ಎಂದಿದ್ದಾರೆ ಸುಬೇದಾರ್.

ಅಣ್ಣ ಯೋಗಿ ಆದಿತ್ಯನಾಥರ ಕುರಿತು ಸಹ ಮಾತನಾಡಿದ್ದು, “ಅಣ್ಣ ಮುಖ್ಯಮಂತ್ರಿಯಾದ ಬಳಿಕ ದೆಹಲಿಯಲ್ಲಿ ಒಮ್ಮೆಯಷ್ಟೇ ಭೇಟಿಯಾಗಿದ್ದೇನೆ. ಅಣ್ಣ ಯಾವಾಗಲೂ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಎಂಬ ಒಂದೇ ಸಂದೇಶ ಹಾಗೂ ಸಲಹೆ ತಿಳಿಸಿದ್ದಾರೆ” ಎಂದು ಶೈಲೇಂದ್ರ ಹೇಳಿದ್ದಾರೆ.

ಇನ್ನಾದರೂ ಬಿಜೆಪಿಯವರದ್ದು ಬಾಯಿಮಾತಿನ ದೇಶಭಕ್ತಿ ಎನ್ನುವವವರು ಒಮ್ಮೆ ಯೋಚಿಸಿ ಹಾಗೂ ಯೋಗಿ ಆದಿತ್ಯನಾಥರ ತಮ್ಮನನ್ನು ನೆನಪಿಸಿಕೊಳ್ಳಿ ಮತ್ತು  ನೀವು ನಿಮ್ಮ ಮಗನನ್ನು, ತಮ್ಮನನ್ನು ಸೈನ್ಯಕ್ಕೆ ಕಳುಹಿಸುವಿರಾ? ಒರೆಗೆ ಹಚ್ಚಿ.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search