• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯೋಗಿ ಆದಿತ್ಯನಾಥರ ತಮ್ಮಸೈನಿಕ ಹಾಗೂ ಪ್ರಸ್ತುತ ಚೀನಾ ಗಡಿ ಕಾಯುತ್ತಿರುವ ಸುಬೇದಾರ್!

TNN Correspondent Posted On October 26, 2017


  • Share On Facebook
  • Tweet It

ಬಿಜೆಪಿಯವರು ಎಂದರೆ ಬಾಯಿಮಾತಿನ ದೇಶಭಕ್ತರು ಎಂದು ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು ಬಾಯಿಬಡಿದುಕೊಳ್ಳುತ್ತವೆ. ಆದರೆ ಅದೆಷ್ಟು ರಾಜಕಾರಣಿಗಳು ತಮ್ಮ ಮಕ್ಕಳನ್ನು, ಸಂಬಂಧಿಕರು ಸೈನ್ಯಕ್ಕೆ ಸೇರಿಸಿ ನಿಜವಾದ ದೇಶಭಕ್ತರು ಎನಿಸಿದ್ದಾರೆ? ಅದೆಷ್ಟು ಜನ ಕಳುಹಿಸಬಯಸುತ್ತಾರೆ?

ನೀವು ನಂಬಲೇಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಹೋದರ ಸೈನಿಕ ಹಾಗೂ ಪ್ರಸ್ತುತ ಚೀನಾ ಗಡಿಗೆ ನಿಯೋಜಿಸಿರುವ ಸುಬೇದಾರ್!

ಇಂಡಿಯಾ ಟುಡೇ ಚಾನೆಲ್ ಚೀನಾ ಗಡಿಗೆ ತೆರಳಿ ಆದಿತ್ಯನಾಥರ ಸಹೋದರ್ ಸುಬೇಂದ್ರ ಶೈಲೇಂದ್ರ ಮೋಹನ್ ಅವರನ್ನು ಭೇಟಿ ಮಾಡಿ ಸಂದರ್ಶಿಸಿದ್ದು, “ಭದ್ರತಾ ಅಪಾಯದ ದೃಷ್ಟಿಯಿಂದ ಚೀನಾ ಗಡಿಯಲ್ಲಿ ಗಸ್ತು ಕಾಯುತ್ತಿದ್ದೇವೆ. ಇದು ನಮ್ಮ ತಾಯಿನಾಡು, ತಾಯಿನಾಡಿನ ರಕ್ಷಣೆಗಾಗಿ ಯಾವುದೇ ಸಮಸ್ಯೆ ಎದುರಾದರೂ ಹೋರಾಡಲು ಸಿದ್ಧ” ಎಂದಿದ್ದಾರೆ ಸುಬೇದಾರ್.

ಅಣ್ಣ ಯೋಗಿ ಆದಿತ್ಯನಾಥರ ಕುರಿತು ಸಹ ಮಾತನಾಡಿದ್ದು, “ಅಣ್ಣ ಮುಖ್ಯಮಂತ್ರಿಯಾದ ಬಳಿಕ ದೆಹಲಿಯಲ್ಲಿ ಒಮ್ಮೆಯಷ್ಟೇ ಭೇಟಿಯಾಗಿದ್ದೇನೆ. ಅಣ್ಣ ಯಾವಾಗಲೂ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಎಂಬ ಒಂದೇ ಸಂದೇಶ ಹಾಗೂ ಸಲಹೆ ತಿಳಿಸಿದ್ದಾರೆ” ಎಂದು ಶೈಲೇಂದ್ರ ಹೇಳಿದ್ದಾರೆ.

ಇನ್ನಾದರೂ ಬಿಜೆಪಿಯವರದ್ದು ಬಾಯಿಮಾತಿನ ದೇಶಭಕ್ತಿ ಎನ್ನುವವವರು ಒಮ್ಮೆ ಯೋಚಿಸಿ ಹಾಗೂ ಯೋಗಿ ಆದಿತ್ಯನಾಥರ ತಮ್ಮನನ್ನು ನೆನಪಿಸಿಕೊಳ್ಳಿ ಮತ್ತು  ನೀವು ನಿಮ್ಮ ಮಗನನ್ನು, ತಮ್ಮನನ್ನು ಸೈನ್ಯಕ್ಕೆ ಕಳುಹಿಸುವಿರಾ? ಒರೆಗೆ ಹಚ್ಚಿ.

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
Tulunadu News March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Tulunadu News March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search