• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

7 ವರ್ಷದ ಹಿಂದೆ ಅಪಹರಣಕ್ಕೀಡಾಗಿ, ಇಸ್ಲಾಮಿಗೆ ಬಲವಂತವಾಗಿ ಮತಾಂತರಗೊಳಿಸಿರುವ ನನ್ನ ಮಕ್ಕಳು, ಹೆಂಡತಿಯನ್ನು ರಕ್ಷಿಸಿ. ಪ್ಲೀಸ್…

TNN Correspondent Posted On November 4, 2017
0


0
Shares
  • Share On Facebook
  • Tweet It

https://tulunadunews.com/wp-content/uploads/2017/11/appeal-to-rescue-kidnapped-forcibly-converted-family.mp4

ಭಾರತದಲ್ಲಿ ಇಸ್ಲಾಂ ಮೂಲಭೂತವಾದಿಗಳ ಮತಾಂತರದ ದಾಹಕ್ಕೆ ಇದಕ್ಕಿಂತ ನಿದರ್ಶನ ಹಾಗೂ ಘೋರ ಅಣಕ ಬೇರೊಂದಿಲ್ಲ.

ಹೌದು, ಅದು 2010, ಅ.27. ಪ್ರಿಯಾ ರಾಣಿ ಎಂಬ ಮಹಿಳೆ ತನ್ನ ಮುದ್ದಾದ ಅವಳಿ ಮಕ್ಕಳನ್ನು ಕರೆದುಕೊಂಡು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಆಕೆಯ ಮುಖದಲ್ಲಿ ಮುಸ್ಕಾಟ್ ನಲ್ಲಿ ಕೆಲಸ ಮಾಡುತ್ತಿದ್ದ ಗಂಡನನ್ನು ನೋಡುವ, ತೋಳಲ್ಲಿ ಬಂಧಿಯಾಗುವ ಸೆಳೆತವಿತ್ತು.

ಆದರೆ ವಿಮಾನ ನಿಲ್ದಾಣದಿಂದಲೇ ಆಕೆ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾದರೂ. ಇನ್ನೂ ಹೆಂಡತಿ ಮಕ್ಕಳು ಬರಲಿಲ್ಲವಲ್ಲ ಎಂಬ ದುಗುಡ ವಿನೋದ್ ಕುಮಾರ್ ಗೆ ಹಲವು ಅನುಮಾನ ಹುಟ್ಟಿಸಿತು. ಕೊನೆಗೆ ಅ.30ರಂದು ಭಾರತಕ್ಕೆ ಬಂದ ವಿನೋದ್, ಹೆಂಡತಿ ಮಕ್ಕಳು ಕಾಣೆಯಾದ ಕುರಿತು ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಆದರೆ ಅದೊಂದು ದಿನ ಆತನಿಗೆ ಅಪರಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಮೊಹಮ್ಮದ್ ಮುನ್ನಾ ಆಶಿಕ್ ಇದ್ದು, ಹೆಂಡತಿ ಮಕ್ಕಳನ್ನು ಅಪಹರಿಸಿದ್ದೇನೆ. ನೀನು ಎಂದಿಗೂ ಭಾರತಕ್ಕೆ ಬರುವಂತಿಲ್ಲ ಎಂದು ಆದೇಶವಿತ್ತಿದ್ದಾನೆ. ಇಲ್ಲದಿದ್ದರೆ ಹೆಂಡತಿ, ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ.

ಆದರೆ ಇತ್ತ ಪೊಲೀಸರಿಗೆ ದೂರಿನಿಂದಲೂ ಪ್ರಯೋಜನವಾಗದೆ, ಕಾಣೆಯಾದ ಹೆಂಡತಿ ಮಕ್ಕಳು ಸಹ ಪತ್ತೆಯಾಗದೆ ನೊಂದಿರುವ ವಿನೋದ್, ಸಾರ್ವಜನಿಕವಾಗಿ ನನ್ನ ಹೆಂಡತಿ ಮಕ್ಕಳು ಸಿಕ್ಕರೆ ತಿಳಿಸಿ, ರಕ್ಷಿಸಿ ಎಂದು ಅಂಗಲಾಚಿಕೊಂಡಿದ್ದಾನೆ.

ಅಲ್ಲದೆ, ನನ್ನ ಹೆಂಡತಿ, ಮಕ್ಕಳನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ. ಅವಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸಹ ವಿನೋದ್ ಆರೋಪಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಎಫ್ಐಆರ್ ಪ್ರತಿಗಳು ಸಹ ಅಪಹರಣದ ಕುರಿತು ತಿಳಿಸುತ್ತವೆ.

ಆದರೆ ಧರ್ಮದ ಹೆಸರಿನಲ್ಲಿ ಮತಾಂತರ ಮಾಡುವ, ಇನ್ನೊಬ್ಬರ ಸುಂದರ ಬಾಳಿಗೆ ಕೊಳ್ಳಿ ಇಡುವ ಈ ಇಸ್ಲಾಂ ಮೂಲಭೂತವಾದಕ್ಕೆ ಏನೆನ್ನಬೇಕು ಹೇಳಿ? ಯಾವ ಪ್ರಕಾಶ್ ರಾಜ್, ಯಾವ ಕಮಲ್ ಹಾಸನ್ ಈ ಕುರಿತು ಮಾತನಾಡುತ್ತಾರೆ? ಅಷ್ಟಕ್ಕೂ ವಿನೋದ್ ಗೆ ಬಂದ ಪರಿಸ್ಥಿತಿ ನಮ್ಮಲ್ಲೇ ಯಾರಿಗಾದರೂ ಬಂದಿದ್ದರೆ?

 

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!

  • Privacy Policy
  • Contact
© Tulunadu Infomedia.

Press enter/return to begin your search