• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚುನಾವಣೆ ಹಿನ್ನೆಲೆ ರಾಹುಲ್ ಗಾಂಧಿ ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಗೊತ್ತಾ?

TNN Correspondent Posted On December 13, 2017
0


0
Shares
  • Share On Facebook
  • Tweet It

ಗಾಂಧಿನಗರ: ರಾಮ, ರಾಮಸೇತು, ಕೃಷ್ಣನ ಅಸ್ತಿತ್ವವನ್ನೇ ಪ್ರಶ್ನಿಸಿತ್ತು ಕಾಂಗ್ರೆಸ್. ಆದರೆ ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್ಸನ್ನೂ ಹಿಂದೂ ಪರವನ್ನಾಗಿ ಮಾಡಿಸಿತು. ಅದಕ್ಕೆ ದ್ಯೋತಕವಾಗಿ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ಸಮೀಪಿಸುತ್ತಲೇ ದೇವಾಲಯಗಳಿಗೆ ಭೇಟಿ ನೀಡಲು ಆರಂಭಿಸಿದರು. ಆ ಮೂಲಕ ತಾವೂ ಹಿಂದೂಪರ, ತಮಗೂ ದೇವರಲ್ಲಿ ನಂಬಿಕೆ ಇದೆ ಎಂಬುದನ್ನು ತೋರಿಸಿ ಚುನಾವಣೆಯ ಪ್ರಚಾರದ ಭಾಗವನ್ನಾಗಿ ಭೇಟಿಗಳನ್ನು ಉಪಯೋಗಿಸಿಕೊಂಡು.

ಅತ್ತ ನರೇಂದ್ರ ಮೋದಿ ಅವರು ಸಹ ಚುನಾವಣೆ ಭಾಗವಾಗಿ ಸಾಲು ಸಾಲು ರ್ಯಾಲಿಗಳನ್ನು ಮಾಡಿ ಅಭಿವೃದ್ಧಿ ಮಂತ್ರ ಪಠಿಸಿದರು. ಮೋದಿ 34 ರ್ಯಾಲಿಗಳಲ್ಲಿ ಭಾಗಿಯಾದರೆ, ರಾಹುಲ್ ಗಾಂಧಿ 30 ರ್ಯಾಲಿ ಏರ್ಪಡಿಸಿದರು. ಆದರೆ ರಾಹುಲ್ ಗಾಂಧಿ ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದರು ಗೊತ್ತಾ? ಹೌದು, ರಾಹುಲ್ ರ್ಯಾಲಿಯ ಬಹುತೇಕ ಅರ್ಧದಷ್ಟು, ಅಂದರೆ, ಬರೋಬ್ಬರಿ 12 ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅವು ಯಾವವು? ಇಲ್ಲಿದೆ ನೋಡಿ ಪಟ್ಟಿ.

* ನವೆಂಬರ್ 02 – ಉನಾಯಿ ಮಟ ದೇವಾಲಯ (ನವಸಾರಿ)

* ನ.11 – ಅಂಬಾಜಿ ದೇವಾಲಯ (ಬನಾಸ್ ಕಾಂತ)

* ನ. 12 – ವಾದಿನಾಥ್ ದೇವಸ್ಥಾನ (ಥಾರಾ)

* ನ.13 – ವೀರ್ ಮೇಘಮಯ       (ಪಠಾಣ್), ಶಂಕೇಶ್ವರ್ ಜೈನ್ ದೇವಾಲಯ (ಪಠಾಣ್), ಬಹುಚರಜಿ ದೇವಸ್ಥಾನ (ಮೆಹ್ಸಾನ)

* ನ.29 – ಸೋಮನಾಥ ದೇವಾಲಯ

* ನ. 30 – ಗೋಪಿನಾಥಜೀ ಮಂದಿರ (ಬೊಟಾಡ್)

* ಡಿಸೆಂಬರ್ 8 – ಮೊಘಲ್ ಧಾಮ್ ಮಂದಿರ (ರಣೇಸಾರ್)

* ಡಿ. 10 – ರಾಂಚೋಡ್  ಜೀ (ಖೇಡಾ), ಶಾಮ್ಲಾಜಿ ದೇವಾಲಯ (ಅರವಳಿ)

* ಡಿ.12 – ಲಾರ್ಡ್ ಜಗನ್ನಾಥ್ ಜೀ ದೇವಸ್ಥಾನ (ಅಹಮದಾಬಾದ್)

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search