• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನನ್ನ ಮಗ ಬಂದೆ ಬರುತ್ತಾನೆ ಎಂದು ಕಾಯುತ್ತಿದ್ದ ಅಪ್ಪ-ಅಮ್ಮನಿಗೆ ಮಕ್ಕಳು ಕೊಟ್ಟ ಉಡುಗೊರೆ ಏನು ಗೊತ್ತಾ??

TNN Correspondent Posted On July 6, 2017


  • Share On Facebook
  • Tweet It

ಒಂದು ರೈಲು ನಿಲ್ದಾಣ.. ಅಲ್ಲಿ ಒಬ್ಬ ಟೀ ಮಾರುವವನ ಕಣ್ಣಿಗೆ ಒಂದು ವೃದ್ಧ ದಂಪತಿಗಳು ಇಬ್ಬರೂ ಕೈ ಕೈ ಹಿಡಿದು ನಿಲ್ದಾಣದ ಒಂದು ಬದಿಯಲ್ಲಿ ಹೋಗುತ್ತಿರುವುದು ಕಾಣಿಸುತ್ತದೆ ಅವರು ಒಂದು ಬದಿಯಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಅಷ್ಟರಲ್ಲಿ ದೂರದಲ್ಲಿ ರೈಲು ಬರುವುದು ಗಮನಿಸಿ ಹುಡುಗ ತನ್ನ ಕಾರ್ಯದಲ್ಲಿ ತೊಡಗುತ್ತಾನೆ.

ಮತ್ತೆ ಆ ಹುಡುಗ ಅದೆ ನಿಲ್ದಾಣಕ್ಕೆ ಬಂದಾಗ ಸುಮಾರು ರಾತ್ರಿ 12 ಆಗಿರುತ್ತೆ ಆಗ ಆ ಹುಡುಗ ಅವರ ಬಳಿ ಹೋಗಿ ಕೇಳುತ್ತಾನೆ “ಅಜ್ಜ ನೀವು ಎಲ್ಲಿಗೆ ಹೋಗಬೇಕು ಯಾಕೆ ಬೆಳಗಿನಿಂದ ಇಲ್ಲೆ ಇರುವಿರಿ” ಎಂದು ಕೇಳಿದ ತಕ್ಷಣ ಆ ವೃದ್ಧ ತನ್ನ ಜೇಬಿನಿಂದ ಒಂದು ಚೀಟಿಯನ್ನು ತೆಗೆದು ಕೊಟ್ಟು ಹೇಳುತ್ತಾನೆ “ಮಗಾ ನಮಗೆ ಓದಲೂ ಬರೆಯಲು ಬರುವುದಿಲ್ಲ ನನ್ನ ಚಿಕ್ಕ ಮಗನ ಮನೆಗೆ ಹೋದಾಗ ಅವನು ನೀವು ರೈಲು ನಿಲ್ದಾಣದಲ್ಲಿ ಇರಿ ಅಣ್ಣ ಬಂದು ನಿಮ್ಮನ್ನು ಕರೆದುಕೊಂಡು ಹೋಗುವನು ಅಕಸ್ಮಾತ್ತಾಗಿ ಅವನು ಬರಲಿಲ್ಲ ಅಂದರೆ ಈ ಚೀಟಿ ತೋರಿಸಿ ಯಾರಾದರೂ ಕರೆದುಕೊಂಡು ಹೋಗುತ್ತಾರೆ ಅಂತ ಹೇಳಿದಾಗ ಹುಡುಗ ಕುತುಹಲದಿಂದ ಆ ಚೀಟಿ ನೋಡುತ್ತಾನೆ ನೋಡಿದಾಕ್ಷಣ ಹುಡುಗನ ಕಣ್ಣಲಿ ನೀರು ತುಂಬಿ ಬರುತ್ತದೆ ಯಾಕೆಂದರೆ ಆ ಚೀಟಿಲಿ ಬರೆದಿದ್ದು

“ನೋಡಿ ನೀವು ಯಾರೆ ಆಗಿರಿ ದಯವಿಟ್ಟು ಇಬ್ಬರನ್ನೂ ನಗರದ ಯಾವುದೇ ವೃದ್ಧಾಶ್ರಮಕ್ಕೆ ಸೇರಿಸಿ ” ಎಂದೂ ಬರೆದಿತ್ತು.

 
 –ಜನ ಸಾಮಾನ್ಯ–
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search