• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಹೋಗಬೇಕಂತೆ!

TNN Correspondent Posted On December 23, 2017
0


0
Shares
  • Share On Facebook
  • Tweet It

ತಿರುವನಂತಪುರ: ಜ್ವರ, ನೆಗಡಿ, ತಲೆನೋವು ಸೇರಿ ಇನ್ನಾವುದೇ ಕಾಯಿಲೆ ಆವರಿಸಿದರೂ ವೈದ್ಯರ ಬಳಿ ತೆರಳುತ್ತೇವೆ. ವೈದ್ಯರೋ, ವೈದ್ಯೆಯೋ, ಹಿಂದೂವೋ, ಮುಸ್ಲಿಮ್ಮೋ, ಯಾರೇ ಇರಲಿ ಚಿಕಿತ್ಸೆ ಪಡೆಯುತ್ತೇವೆ. ಮಹಿಳೆಯರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಹ ಪುರುಷ ವೈದ್ಯರೇ ಮಾಡುತ್ತಾರೆ.

ಆದರೆ ಕೇರಳದ ಮುಸ್ಲಿಂ ವಿವಾದಿತ ಸಲಫಿ ಗುರು ಅಬ್ದುಲ್ ಮುಹ್ಸಿನ್ ಅಯ್ದೀದ್ ಮಾತ್ರ ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.

ಅಲ್ಲದೆ ವೈದ್ಯರು ಬಳಸುವ ರೆಡ್ ಕ್ರಾಸ್ ಸಂಕೇತ ಮೂರ್ತಿ ಪೂಜೆಯ ದ್ಯೋತಕವಾಗಿದ್ದು, ವೈದ್ಯರು ಇವುಗಳನ್ನು ಬಳಸಬಾರದು ಎಂದು ಸಮ್ ಅಡ್ವೈಸ್ ಟು ಡಾಕ್ಟರ್ಸ್ ಎಂಬ ಶೀರ್ಷಿಕೆಯಡಿ ವೈದ್ಯರಿಗೇ ಉಪದೇಶ ನೀಡಿದ್ದಾರೆ.

ಇಸ್ಲಾಮಿನ ಪ್ರಕಾರ ಒಬ್ಬ ಪುರುಷನ ಜತೆ ಒಂದೇ ಕೋಣೆಯಲ್ಲಿ ಮಹಿಳೆ ಇರಬಾರದು. ಹೀಗೆ ಇರುವುದು ಇಸ್ಲಾಮಿನಲ್ಲಿ ನಿಷಿದ್ಧ. ಹಾಗಾಗಿ ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಹೋಗಬೇಕು. ಒಂದು ವೇಳೆ ಮುಸ್ಲಿಂ ಮಹಿಳಾ ವೈದ್ಯರು ಇರದಿದ್ದರೆ, ಇಸ್ಲಾಂ ಧರ್ಮದ ಪುರುಷ ವೈದ್ಯರ ಬಳಿ ತೆರಳಬೇಕು. ಪುರುಷ ವೈದ್ಯರು ಮಹಿಳೆಯರನ್ನು ಮುಟ್ಟಬಾರದು. ಆದಾಗ್ಯೂ ಮುಟ್ಟುವ ಸಂದರ್ಭ ಬಂದರೆ ಕೈಗೆ ಗ್ಲೌಸ್ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

ಅಲ್ಲ ವೈದ್ಯೋ ನಾರಾಯಣ ಹರಿಯೇ ಅರ್ಥಾತ್ ವೈದ್ಯರೇ ದೇವರು ಎಂದು ಬಿಂಬಿಸಲಾಗಿದೆ. ಹೀಗಿರುವಾಗ ಕಾಯಿಲೆ ಬಂದರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಬಿಟ್ಟು, ನೀನು ಮುಸ್ಲಿಂ ವೈದ್ಯನಾ ಎಂದು ಎಲ್ಲಿ ಹುಡುಕಬೇಕು? ಧರ್ಮದ ಹೆಸರಲ್ಲಿ ಹೀಗೆ ಅನಾಚಾರ ಬೋಧಿಸುವವರನ್ನು ಏನೆಂದು ಕರೆಯಬೇಕು?

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Tulunadu News September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search