• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಹೋಗಬೇಕಂತೆ!

TNN Correspondent Posted On December 23, 2017


  • Share On Facebook
  • Tweet It

ತಿರುವನಂತಪುರ: ಜ್ವರ, ನೆಗಡಿ, ತಲೆನೋವು ಸೇರಿ ಇನ್ನಾವುದೇ ಕಾಯಿಲೆ ಆವರಿಸಿದರೂ ವೈದ್ಯರ ಬಳಿ ತೆರಳುತ್ತೇವೆ. ವೈದ್ಯರೋ, ವೈದ್ಯೆಯೋ, ಹಿಂದೂವೋ, ಮುಸ್ಲಿಮ್ಮೋ, ಯಾರೇ ಇರಲಿ ಚಿಕಿತ್ಸೆ ಪಡೆಯುತ್ತೇವೆ. ಮಹಿಳೆಯರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಹ ಪುರುಷ ವೈದ್ಯರೇ ಮಾಡುತ್ತಾರೆ.

ಆದರೆ ಕೇರಳದ ಮುಸ್ಲಿಂ ವಿವಾದಿತ ಸಲಫಿ ಗುರು ಅಬ್ದುಲ್ ಮುಹ್ಸಿನ್ ಅಯ್ದೀದ್ ಮಾತ್ರ ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.

ಅಲ್ಲದೆ ವೈದ್ಯರು ಬಳಸುವ ರೆಡ್ ಕ್ರಾಸ್ ಸಂಕೇತ ಮೂರ್ತಿ ಪೂಜೆಯ ದ್ಯೋತಕವಾಗಿದ್ದು, ವೈದ್ಯರು ಇವುಗಳನ್ನು ಬಳಸಬಾರದು ಎಂದು ಸಮ್ ಅಡ್ವೈಸ್ ಟು ಡಾಕ್ಟರ್ಸ್ ಎಂಬ ಶೀರ್ಷಿಕೆಯಡಿ ವೈದ್ಯರಿಗೇ ಉಪದೇಶ ನೀಡಿದ್ದಾರೆ.

ಇಸ್ಲಾಮಿನ ಪ್ರಕಾರ ಒಬ್ಬ ಪುರುಷನ ಜತೆ ಒಂದೇ ಕೋಣೆಯಲ್ಲಿ ಮಹಿಳೆ ಇರಬಾರದು. ಹೀಗೆ ಇರುವುದು ಇಸ್ಲಾಮಿನಲ್ಲಿ ನಿಷಿದ್ಧ. ಹಾಗಾಗಿ ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಹೋಗಬೇಕು. ಒಂದು ವೇಳೆ ಮುಸ್ಲಿಂ ಮಹಿಳಾ ವೈದ್ಯರು ಇರದಿದ್ದರೆ, ಇಸ್ಲಾಂ ಧರ್ಮದ ಪುರುಷ ವೈದ್ಯರ ಬಳಿ ತೆರಳಬೇಕು. ಪುರುಷ ವೈದ್ಯರು ಮಹಿಳೆಯರನ್ನು ಮುಟ್ಟಬಾರದು. ಆದಾಗ್ಯೂ ಮುಟ್ಟುವ ಸಂದರ್ಭ ಬಂದರೆ ಕೈಗೆ ಗ್ಲೌಸ್ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

ಅಲ್ಲ ವೈದ್ಯೋ ನಾರಾಯಣ ಹರಿಯೇ ಅರ್ಥಾತ್ ವೈದ್ಯರೇ ದೇವರು ಎಂದು ಬಿಂಬಿಸಲಾಗಿದೆ. ಹೀಗಿರುವಾಗ ಕಾಯಿಲೆ ಬಂದರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಬಿಟ್ಟು, ನೀನು ಮುಸ್ಲಿಂ ವೈದ್ಯನಾ ಎಂದು ಎಲ್ಲಿ ಹುಡುಕಬೇಕು? ಧರ್ಮದ ಹೆಸರಲ್ಲಿ ಹೀಗೆ ಅನಾಚಾರ ಬೋಧಿಸುವವರನ್ನು ಏನೆಂದು ಕರೆಯಬೇಕು?

  • Share On Facebook
  • Tweet It


- Advertisement -


Trending Now
ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
Tulunadu News May 24, 2025
60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
Tulunadu News May 24, 2025
Leave A Reply

  • Recent Posts

    • ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
    • 60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
    • ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?
    • ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!
    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
  • Popular Posts

    • 1
      ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ
    • 2
      60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?
    • 3
      ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಹೊಸ ನಾಯಕ ಯಾರು ಗೊತ್ತಾ?
    • 4
      ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!
    • 5
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search