• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಜ್ಯ ಸರ್ಕಾರದ ದರ್ಪಕ್ಕೆ 20 ಅಧಿಕಾರಿಗಳಿಗೆ ವರ್ಗಾವಣೆ ದೌರ್ಭಾಗ್ಯ, ಸಿಎಂಗೆ ಬುದ್ಧಿ ಇಲ್ಲವೇ?

TNN Correspondent Posted On March 11, 2018
0


0
Shares
  • Share On Facebook
  • Tweet It

 ಯಾವುದೇ ಒಬ್ಬಅಧಿಕಾರಿ, ವ್ಯಕ್ತಿ, ಶಿಕ್ಷಕ ಒಂದು ಶಾಲೆಗೋ, ಊರಿಗೋ ಹೋದರೆ ಅಲ್ಲಿನ ಪರಿಸ್ಥಿತಿ, ಸಮಸ್ಯೆ, ಜನರ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಕನಿಷ್ಠ ಮುರ್ನಾಲ್ಕು ತಿಂಗಳಾದರೂ ಬೇಕು. ಅಷ್ಟರಮಟ್ಟಿಗೆ ಆತನಿಗೆ ಸಮಯ ಬೇಕು.

ಆದರೆ ಈ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನಾಗಿದೆ? ಮಿದುಳಿಗೆ ಯಾವ ಮಂಕು ಕವಿದಿದೆ? ಯಾವ ಬೌದ್ಧಿಕ ದಾರಿದ್ರ್ಯ ಸಿದ್ದರಾಮಯ್ಯನವರನ್ನು ಆವರಿಸಿದೆ.

ನೀವೇ ಯೋಚಿಸಿ, ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿ, ಜನ ಬಿಡಿ, ಲೋಕಾಯುಕ್ತರಂತಹ ಗಣ್ಯರಿಗೇ ರಕ್ಷಣೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಏಕಾಏಕಿ 20 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರಲ್ಲ, ಏನೆನ್ನಬೇಕು ಇವರಿಗೆ.

ವರ್ಗಾವಣೆಯಾಗಿ ಹೊಸ ಜಿಲ್ಲೆ, ಮಹಾನಗರಕ್ಕೆ ಹೋಗುವ ಅಧಿಕಾರಿಗಳು ಎರಡೇ ತಿಂಗಳಲ್ಲಿ ಪರಿಸ್ಥಿತಿ ತಹಬಂದಿಗೆ ತರಲು ಸಾಧ್ಯವೇ? ಅವರು ಅಲ್ಲಿ ಹೋಗಿ ಸುಧಾರಿಸಿಕೊಳ್ಳುವ ಹೊತ್ತಿಗೆ ಚುನಾವಣೆ ಬರುತ್ತದೆ. ಆಗ ಹೆಚ್ಚುಕಡಿಮೆಯಾದರೆ ಯಾರು ಹೊಣೆ? ಇಂತಹ ಸಣ್ಣ ವಿಷಯವೂ ಸಿದ್ದರಾಮಯ್ಯನವರ ಮಿದುಳು ಪ್ರವೇಶಿಸುವುದಿಲ್ಲವೇ?

ಅಷ್ಟಕ್ಕೂ ಯಾವ ಅಧಿಕಾರಿಗಳು ಸರ್ಕಾರದ ದರ್ಪಕ್ಕೆ, ವರ್ಗಾವಣೆಗೆ ಅಸ್ತ್ರವಾಗಿದ್ದಾರೆ ಗೊತ್ತಾ?

1.      ರವಿ ಡಿ. ಚನ್ನಣ್ಣನವರ್ – ದಕ್ಷಿಣ ವಲಯ ಡಿಸಿಪಿ

2.     ಗಿರೀಶ್ – ಮಂಡ್ಯ ಎಸ್ಪಿ

3.     ರೇಣುಕಾ ಸುಕುಮಾರ್ – ಕೊಪ್ಪಳ ಎಸ್ಪಿ

4.    ಉಮೇಶ್ ಕುಮಾರ್ – ಐಜಿಪಿ ಮತ್ತು ಕೆಸ್ಸಾರ್ಟಿಸಿ ಭದ್ರತಾ ನಿರ್ದೇಶಕ

5.     ಡಾ.ಅನೂಪ್ ಶೆಟ್ಟಿ- ಬೆಂಗಳೂರು ಎಸ್ಪಿ

6.    ಕಲಾ ಕೃಷ್ಣಮೂರ್ತಿ – ಬೆಂಗಳೂರು ಈಶಾನ್ಯ ವಲಯ ಡಿಸಿಪಿ

7.     ಜಿ.ರಾಧಿಕಾ – ಬೆಂಗಳೂರು ಎಸಿಬಿ ಎಸ್ಪಿ

8.     ಭೀಮಾಶಂಕರ್ ಎಸ್.ಗುಳೇದ್ –   ಬೆಂಗಳೂರು ಗ್ರಾಮಾಂತರ ಎಸ್ಪಿ

9.    ನಿಖಾಮ್ ಪ್ರಕಾಶ್ – ವಿಜಯಪುರ ಎಸ್ಪಿ

10.   ಕುಲದೀಪ್ ಕುಮಾರ್ – ಬೆಂಗಳೂರು ಕೆಸ್ಸಾರ್ಪಿ

11.    ಅಮಿತ್ ಸಿಂಗ್ – ಮೈಸೂರು ಎಸ್ಪಿ

12.   ವಿಫುಲ್ ಕುಮಾರ್ – ಮೈಸೂರು ಪೊಲೀಸ್ ಅಕಾಡೆಮಿ ಐಜಿಪಿ

13.   ಎಸ್.ರವಿ – ಬಳ್ಳಾರಿ ವಲಯ ಐಜಿಪಿ

14.   ಎಂ.ಎನ್.ಅನುಚೇತ್ – ಎಸ್ಐಟಿ ತನಿಖಾಧಿಕಾರಿ

15.   ಸೌಮೇಂದು ಮುಖರ್ಜಿ – ದಕ್ಷಿಣ ವಲಯ ಐಜಿಪಿ

16.   ಅಮೃತ್ ಪೌಲ್ – ಆಡಳಿತ ವಿಭಾಗದ ಐಜಿಪಿ

17.    ಬಿ.ದಯಾನಂದ – ಕೇಂದ್ರ ವಲಯ ಐಜಿಪಿ

 

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Tulunadu News September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search