• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಸ್ಸಾಂನ ಮೋತಿ ಭಾಯಿಯ ಈ ಗುಣವನ್ನೇ ಎಲ್ಲ ಮುಸ್ಲಿಮರು ಅಳವಡಿಸಿಕೊಂಡರೆ ಎಷ್ಟು ಚೆಂದ ಅಲ್ಲವೇ?

TNN Correspondent Posted On June 24, 2018
0


0
Shares
  • Share On Facebook
  • Tweet It

ದೇಶದ ಎಷ್ಟೋ ಭಾಗಗಳಲ್ಲಿ, ಹಳ್ಳಿಗಳಲ್ಲಿ ಮುಸ್ಲಿಮರು ಹಿಂದೂಗಳು ಸೇರಿ ಎಲ್ಲ ಧರ್ಮದವರೊಂದಿಗೆ ಸೌಹಾರ್ದತೆಯೊಂದಿಗೆ

ಬಾಳುತ್ತಾರೆ. ಆದರೆ ಕೆಲವು ಮುಸ್ಲಿಂ ಮೂಲಭೂತವಾದಿಗಳಿಂದ, ಮದರಸಾಗಳ ದ್ವೇಷ ಬಿತ್ತುವ ಮಾತುಗಳಿಂದ ಇತ್ತೀಚೆಗೆ

ತುಂಬ ಮುಸ್ಲಿಮರು ಲವ್ ಜಿಹಾದ್, ಮತಾಂತರ ಸೇರಿ ಸಮಾಜದ ಶಾಂತಿಗೆ ಧಕ್ಕೆಯಾಗುವ ಹಲವು ವಿಚಾರಗಳಲ್ಲಿ

ತೊಡಗಿದ್ದಾರೆ.

ಆದರೆ ಅಸ್ಸಾಂನ ಕಮ್ರುಪ್ ಗ್ರಾಮಾಂತರ ಜಿಲ್ಲೆಯ ರೊಂಗ್ ಮೊಹೊಲ್ ಗ್ರಾಮದಲ್ಲಿ ಮೋತಿ ಭಾಯಿ ಎಂಬ ಮುಸ್ಲಿಮರನ್ನು

ನೋಡಿದರೆ ಹೆಮ್ಮೆಯೆನಿಸುತ್ತದೆ. ಇದ್ದರೆ ಇಂತಹ ಮುಸ್ಲಿಮರಿರಬೇಕು, ಅಳವಡಿಸಿಕೊಂಡರೆ ಇಂತಹ ಆದರ್ಶ

ಅಳವಡಿಸಿಕೊಳ್ಳಬೇಕು ಎನಿಸುತ್ತದೆ ಹಾಗೂ ಎಲ್ಲ ಮುಸ್ಲಿಮರೂ ಹೀಗೆಯೇ ಇದ್ದರೆ ಎಷ್ಟು ಚೆಂದ ಅಲ್ಲವೇ ಎನಿಸುತ್ತದೆ.

ಹೌದು, ಕಳೆದ 48 ವರ್ಷಗಳಿಂದ ಮೋತಿ ಭಾಯಿ ರೋಂಗ್ ಮೊಹೊಲ್ ಗ್ರಾಮದಲ್ಲಿ ಹಿಂದೂ ಮುಸ್ಲಿಮರ ನಡುವೆ

ಸೌಹಾರ್ದತೆಯ ಸೇತುವೆ ನಿರ್ಮಾಣ ಮಾಡುತ್ತಿದ್ದು, ಪ್ರಸ್ತುತ ಅದನ್ನು ಗಟ್ಟಿಯಾಗಿ ನಿರ್ಮಿಸಿದ್ದಾರೆ. ಆ ಮೂಲಕ ಇಡೀ

ಗ್ರಾಮದ ಹಿಂದೂ ಹಾಗೂ ಮುಸ್ಲಿಮರಿಗೆ ಇವರು ಮೋತಿ ಭಾಯಿಯಾಗಿಯೇ ಪ್ರಸಿದ್ಧರಾಗಿದ್ದಾರೆ.

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ ಮೋತಿ ಭಾಯಿ, ಮೊದಲು ಮೋತಿಯುರ್ ರಹಮಾನ್ ಮಸೀದಿಗೆ ತೆರಳಿ

ನಮಾಜು ಮಾಡುತ್ತಾರೆ. ಅಲ್ಲಿ ನಮಾಜು ಮಾಡಿದ ಬಳಿಕ, ಸೀದಾ ಶಿವ ದೇವಾಲಯಕ್ಕೆ ಬರುತ್ತಾರೆ. ಇಲ್ಲಿ ಭಕ್ತರು ಶಿವನಿಗೆ

ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಮೋತಿ ಭಾಯಿಯೂ ಕೈ ಮುಗಿಯುತ್ತಾರೆ. ಬಳಿಕ ಇದೇ ಮೋತಿ ಭಾಯಿಯೇ ಗುಡಿಯ ಕಸ

ಗುಡಿಸಿ, ನೀರು ಚಿಮುಕಿಸಿ ಸ್ವಚ್ಛಗೊಳಿಸುತ್ತಾರೆ.

ಆದರೆ ಮುಸ್ಲಿಮನಾದರೂ ಹಿಂದೂ ದೇವಾಲಯಕ್ಕೆ ಸಲ್ಲಿಸುವ ಮೋತಿ ಭಾಯಿಯ ಈ ಕಾರ್ಯಕ್ಕೆ ಯಾವ ಮುಸ್ಲಿಮರೂ

ಅಡ್ಡಿಯಾಗಿಲ್ಲ. ಯಾವ ಹಿಂದೂಗಳು ತಕರಾರು ತೆಗೆದಿಲ್ಲ. ಬದಲಾಗಿ ಮುಸ್ಲಿಮರ ಹಬ್ಬದಲ್ಲಿ ಇಡೀ ಹಿಂದೂಗಳು

ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯಂದು ಇಡೀ ಮುಸ್ಲಿಮರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಹೀಗೆಯೇ ಮುಸ್ಲಿಮರು

ಸೌಹಾರ್ದತೆ ಮೆರೆದರೆ ಎಷ್ಟು ಚೆಂದ ಅಲ್ಲವೇ?

0
Shares
  • Share On Facebook
  • Tweet It




Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Tulunadu News January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Tulunadu News January 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
  • Popular Posts

    • 1
      ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು

  • Privacy Policy
  • Contact
© Tulunadu Infomedia.

Press enter/return to begin your search