ಸುಬ್ರಮಣ್ಯದಲ್ಲಿ ಚೈತ್ರ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ನಡುವೆ ಮಾರಾಮಾರಿ!
Posted On October 24, 2018
0
ಚೈತ್ರಾ ಕುಂದಾಪುರ ಹಾಗೂ ಎಂಟು ಮಂದಿ ಬೆಂಬಲಿಗರಿಂದ ಗುರುಪ್ರಸಾದ್ ನಡುವೆ ಸುಬ್ರಮಣ್ಯದಲ್ಲಿ ಮಾರಾಮಾರಿ
ಇದೀಗ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.
ವ್ಹಾಟ್ಸಪ್ ಗ್ರೂಪ್ ನಲ್ಲಿ ನಡೆದ ಜಗಳಕ್ಕೆ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಹಾಗೂ ಮಠದ ವಿವಾದಕ್ಕೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಗುರುಪ್ರಸಾದ್ ಪಂಜ ಅವರಿಗೆ ಹಲ್ಲೆಯಾಗಿದೆ
ಸುಬ್ರಮಣ್ಯದಲ್ಲಿ ಬಿಗುವಿನ ವಾತಾವರಣ.

Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









