ಸುಬ್ರಮಣ್ಯದಲ್ಲಿ ಚೈತ್ರ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ನಡುವೆ ಮಾರಾಮಾರಿ!
Posted On October 24, 2018
0
ಚೈತ್ರಾ ಕುಂದಾಪುರ ಹಾಗೂ ಎಂಟು ಮಂದಿ ಬೆಂಬಲಿಗರಿಂದ ಗುರುಪ್ರಸಾದ್ ನಡುವೆ ಸುಬ್ರಮಣ್ಯದಲ್ಲಿ ಮಾರಾಮಾರಿ
ಇದೀಗ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.
ವ್ಹಾಟ್ಸಪ್ ಗ್ರೂಪ್ ನಲ್ಲಿ ನಡೆದ ಜಗಳಕ್ಕೆ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಹಾಗೂ ಮಠದ ವಿವಾದಕ್ಕೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಗುರುಪ್ರಸಾದ್ ಪಂಜ ಅವರಿಗೆ ಹಲ್ಲೆಯಾಗಿದೆ
ಸುಬ್ರಮಣ್ಯದಲ್ಲಿ ಬಿಗುವಿನ ವಾತಾವರಣ.

Trending Now
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
March 11, 2026
ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
March 11, 2026









