ಸುಬ್ರಮಣ್ಯದಲ್ಲಿ ಚೈತ್ರ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ನಡುವೆ ಮಾರಾಮಾರಿ!
Posted On October 24, 2018
0
ಚೈತ್ರಾ ಕುಂದಾಪುರ ಹಾಗೂ ಎಂಟು ಮಂದಿ ಬೆಂಬಲಿಗರಿಂದ ಗುರುಪ್ರಸಾದ್ ನಡುವೆ ಸುಬ್ರಮಣ್ಯದಲ್ಲಿ ಮಾರಾಮಾರಿ
ಇದೀಗ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.
ವ್ಹಾಟ್ಸಪ್ ಗ್ರೂಪ್ ನಲ್ಲಿ ನಡೆದ ಜಗಳಕ್ಕೆ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಹಾಗೂ ಮಠದ ವಿವಾದಕ್ಕೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಗುರುಪ್ರಸಾದ್ ಪಂಜ ಅವರಿಗೆ ಹಲ್ಲೆಯಾಗಿದೆ
ಸುಬ್ರಮಣ್ಯದಲ್ಲಿ ಬಿಗುವಿನ ವಾತಾವರಣ.

Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
January 28, 2026









