• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಳೆ ಗಾಳಿಗೆ ವಿದ್ಯುತ್ ಜತೆ ಜೀವನ ಸಾಗಿಸುವ ದಲಿತನ ಮೇಲೆ ಕಾಂಗ್ರೆಸ್ ಮುಸ್ಲಿಂ ನಾಯಕನಿಂದ ಹಲ್ಲೆ !

Tulunadu News Posted On February 4, 2020


  • Share On Facebook
  • Tweet It

ದಲಿತ ಹುಡುಗ ಮಧು ನಾಯಕ , ಕಾಂಗ್ರೆಸ್ ನೇತಾರ ,ಉದ್ಯಮಿ ಅಮೀರ್ ತುಂಬೆ ಎಂಬಾತ ಮೆಸ್ಕಾಂ ಗೆ ಕಟ್ಟದೇ ಬಾಕಿ ಉಳಿಸಿದ್ದ 4000 ರೂಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳ ಆದೇಶದ ಮೇರೆಗೆ ಆತನ ಮನೆಬಾಗಿಲಿಗೆ ತೆರಳುತ್ತಾನೆ .ಆದರೆ ಆ ವ್ಯಕ್ತಿಯು ಪವರ್ ಮ್ಯಾನ್ ಒಬ್ಬ ದಲಿತ ಎಂದು ತಿಳಿದ ಕೂಡಲೇ ದರ್ಪದಿಂದ ಮಾತನಾಡಿ , ಹಲ್ಲೆ ಮಾಡಿ ಕಡೆಗೆ ತನ್ನ ಮಾತುಗಳು ರೆಕಾರ್ಡ್ ಆಗುತ್ತಿದೆ ಎಂಬುದನ್ನು ಅರಿತಾಗ ಮುಸ್ಲಿಂ ಎಂಬ ಕಾರ್ಡು ಪ್ಲೇ ಮಾಡಲು ಮುಂದಾಗುತ್ತಾನೆ .ಇದಾದ ನಂತರ ಮಧು ನಾಯಕನ ಮೇಲೆಯೇ ಅಮೀರ್ ತುಂಬೆ ತನ್ನ ಹೆಂಡತಿಯ ಬಳಿ ಮಾತನಾಡಲು ಬಂದ ಎಂಬುದಾಗಿ ಸುಳ್ಳು ಕಂಪ್ಲೆಂಟ್ ದಾಖಲಿಸಲು ಮುಂದಾದ .ಒಬ್ಬ ಗಂಡಸು ಮನೆಯಲ್ಲಿ ಇರುವಾಗ ಯಾರು ತಾನೇ ಆ ರೀತಿ ಮಾಡಲು ಮುಂದಾಗುತ್ತಾರೆ ?

ಸಧ್ಯ ಈತನ ಮೇಲೆ ಪ್ರಕರಣ ದಾಖಲಾಗಿದ್ದು ಕೇವಲ ಸರ್ಕಾರಿ ಸಿಬ್ಬಂದಿಗೆ ದಾಳಿ ಮಾಡಿದ ಕುರಿತಾಗಿ ,ಜಾತಿ ಆಧಾರದಲ್ಲಿ ನಡೆದ ದೌರ್ಜನ್ಯ ಬೆಳಕಿಗೆ ಬಾರಲೇ ಇಲ್ಲ ಆದರೂ ಈತ ತಲೆಮರೆಸಿಕೊಂಡಿದ್ದು ಪವರ್ ಮ್ಯಾನ್ ಗಳು ಪ್ರತಿಭಟಿಸಬೇಕಾದ ಪರಿಸ್ಥಿತಿ ಎದುರಾಗಿದೆ .ಇದರ ಮಧ್ಯೆ ಮಾಜಿ ಸಚಿವ ಯೂ.ಟಿ ಖಾದರ್ ಪ್ರಕರಣ ಕೈ ಬಿಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಒತ್ತಡವೇರುತ್ತಿರುವುದು ಅವರ ಜಾತಿಪ್ರೇಮಕ್ಕೆ ಹಿಡಿದ ಕೈಗನ್ನಡಿ

  • Share On Facebook
  • Tweet It


- Advertisement -


Trending Now
ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
Tulunadu News June 9, 2023
ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
Tulunadu News June 9, 2023
Leave A Reply

  • Recent Posts

    • ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
    • ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
    • ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!
    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
  • Popular Posts

    • 1
      ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
    • 2
      ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
    • 3
      ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • 4
      ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • 5
      ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search