• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಳೆ ಗಾಳಿಗೆ ವಿದ್ಯುತ್ ಜತೆ ಜೀವನ ಸಾಗಿಸುವ ದಲಿತನ ಮೇಲೆ ಕಾಂಗ್ರೆಸ್ ಮುಸ್ಲಿಂ ನಾಯಕನಿಂದ ಹಲ್ಲೆ !

Tulunadu News Posted On February 4, 2020


  • Share On Facebook
  • Tweet It

ದಲಿತ ಹುಡುಗ ಮಧು ನಾಯಕ , ಕಾಂಗ್ರೆಸ್ ನೇತಾರ ,ಉದ್ಯಮಿ ಅಮೀರ್ ತುಂಬೆ ಎಂಬಾತ ಮೆಸ್ಕಾಂ ಗೆ ಕಟ್ಟದೇ ಬಾಕಿ ಉಳಿಸಿದ್ದ 4000 ರೂಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳ ಆದೇಶದ ಮೇರೆಗೆ ಆತನ ಮನೆಬಾಗಿಲಿಗೆ ತೆರಳುತ್ತಾನೆ .ಆದರೆ ಆ ವ್ಯಕ್ತಿಯು ಪವರ್ ಮ್ಯಾನ್ ಒಬ್ಬ ದಲಿತ ಎಂದು ತಿಳಿದ ಕೂಡಲೇ ದರ್ಪದಿಂದ ಮಾತನಾಡಿ , ಹಲ್ಲೆ ಮಾಡಿ ಕಡೆಗೆ ತನ್ನ ಮಾತುಗಳು ರೆಕಾರ್ಡ್ ಆಗುತ್ತಿದೆ ಎಂಬುದನ್ನು ಅರಿತಾಗ ಮುಸ್ಲಿಂ ಎಂಬ ಕಾರ್ಡು ಪ್ಲೇ ಮಾಡಲು ಮುಂದಾಗುತ್ತಾನೆ .ಇದಾದ ನಂತರ ಮಧು ನಾಯಕನ ಮೇಲೆಯೇ ಅಮೀರ್ ತುಂಬೆ ತನ್ನ ಹೆಂಡತಿಯ ಬಳಿ ಮಾತನಾಡಲು ಬಂದ ಎಂಬುದಾಗಿ ಸುಳ್ಳು ಕಂಪ್ಲೆಂಟ್ ದಾಖಲಿಸಲು ಮುಂದಾದ .ಒಬ್ಬ ಗಂಡಸು ಮನೆಯಲ್ಲಿ ಇರುವಾಗ ಯಾರು ತಾನೇ ಆ ರೀತಿ ಮಾಡಲು ಮುಂದಾಗುತ್ತಾರೆ ?

ಸಧ್ಯ ಈತನ ಮೇಲೆ ಪ್ರಕರಣ ದಾಖಲಾಗಿದ್ದು ಕೇವಲ ಸರ್ಕಾರಿ ಸಿಬ್ಬಂದಿಗೆ ದಾಳಿ ಮಾಡಿದ ಕುರಿತಾಗಿ ,ಜಾತಿ ಆಧಾರದಲ್ಲಿ ನಡೆದ ದೌರ್ಜನ್ಯ ಬೆಳಕಿಗೆ ಬಾರಲೇ ಇಲ್ಲ ಆದರೂ ಈತ ತಲೆಮರೆಸಿಕೊಂಡಿದ್ದು ಪವರ್ ಮ್ಯಾನ್ ಗಳು ಪ್ರತಿಭಟಿಸಬೇಕಾದ ಪರಿಸ್ಥಿತಿ ಎದುರಾಗಿದೆ .ಇದರ ಮಧ್ಯೆ ಮಾಜಿ ಸಚಿವ ಯೂ.ಟಿ ಖಾದರ್ ಪ್ರಕರಣ ಕೈ ಬಿಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಒತ್ತಡವೇರುತ್ತಿರುವುದು ಅವರ ಜಾತಿಪ್ರೇಮಕ್ಕೆ ಹಿಡಿದ ಕೈಗನ್ನಡಿ

  • Share On Facebook
  • Tweet It


- Advertisement -


Trending Now
ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
Tulunadu News February 6, 2023
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Tulunadu News February 3, 2023
Leave A Reply

  • Recent Posts

    • ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
  • Popular Posts

    • 1
      ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • 2
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 3
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 4
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 5
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search