• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ವಾರದಲ್ಲಿ ಶುಕ್ರವಾರ ಮಾತ್ರ ಒಣಕಸ, ಉಳಿದ ದಿನಗಳಲ್ಲಿ ಬರೀ ಹಸಿಕಸ, ಮನಪಾ ಮಾತ್ರ ಎಲ್ಲವನ್ನು ಒಟ್ಟಿಗೆ ನುಂಗುತ್ತದೆ!

Tulunadu News Posted On November 21, 2020
0


0
Shares
  • Share On Facebook
  • Tweet It

ಮನಪಾ ವ್ಯಾಪ್ತಿಯಲ್ಲಿ ನಿಮ್ಮ ಮನೆಯ ಕಸವನ್ನು ಯಾರು ಸಂಗ್ರಹ ಮಾಡುವುದು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಎಷ್ಟೋ ಸಲ ನಾನೇ ಈ ಅಂಕಣಗಳಲ್ಲಿ ಆ ಬಗ್ಗೆ ಪ್ರಸ್ತಾಪಿಸಿದ್ದೇನೆ. ಇನ್ನೂ ಧ್ವನಿಮುದ್ರಿತ ವ್ಯವಸ್ಥೆಯ ಮೂಲಕ ನಿಮ್ಮ ಮನೆಬಾಗಿಲಿಗೆ ಒಂದು ವಾಹನ ಬರುತ್ತದಲ್ಲ, ಅದರ ಪರಿಚಯ ನಿಮಗೆ ಆಗಿರುತ್ತದೆ. ಆ ತ್ಯಾಜ್ಯ ಸಂಗ್ರಹಿಸುವ ಹೊಣೆ ಹೊತ್ತಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರೊಂದಿಗೆ ಪಾಲಿಕೆ ಮಾಡಿರುವ ಒಡಂಬಡಿಕೆ ಎನು? ಜನರಿಂದ ಆರು ದಿನ ಹಸಿಕಸ ಮತ್ತು ಒಂದು ದಿನ ಒಣಕಸ ಸಂಗ್ರಹ ಮಾಡಬೇಕು. ಆದರೆ ಜನ ಈಗ ಏನು ಮಾಡುತ್ತಿದ್ದಾರೆ? ಎಲ್ಲವನ್ನು ಒಟ್ಟಿಗೆ ಹಾಕಿ ತಮ್ಮ ಮನೆಯ ಕಂಪೌಂಡಿನ ಹೊರಗೆ ಇಡುತ್ತಾರೆ. ಲಾರಿಯವರು ಅದನ್ನು ಹಾಗೆ ತೆಗೆದುಕೊಂಡು ಹೋಗುತ್ತಾರೆ. ಇದರ ಬದಲಿಗೆ ಪಾಲಿಕೆ ಪ್ರತಿಮನೆಗೆ ಎರಡು ಸಣ್ಣಪ್ರಮಾಣದ ಬಾಕ್ಸ್ ನೀಡಬೇಕು. ಒಂದು ಬಣ್ಣದ ಒಂದು ಬಾಕ್ಸ್ ಹಸಿಕಸಕ್ಕಾಗಿ ಮತ್ತು ಇನ್ನೊಂದು ಬಣ್ಣದ ಬಾಕ್ಸ್ ಒಣಕಸಕ್ಕಾಗಿ ನಿಗದಿಗೊಳಿಸಬೇಕು. ಶುಕ್ರವಾರ ಮಾತ್ರ ಒಣಕಸ, ಶುಕ್ರವಾರ ಸೇರಿ ಉಳಿದ ದಿನಗಳಲ್ಲಿ ಎಲ್ಲ ಹಸಿಕಸ. ಇದರಿಂದ ವಾರದಲ್ಲಿ ಆರು ದಿನ ಒಂದು ಬಣ್ಣದ ಬಾಕ್ಸ್ ಮಾತ್ರ ಮನೆಗಳ ಹೊರಗೆ ಕಂಡುಬರುತ್ತದೆ. ಯಾರಾದರೂ ಇನ್ನೊಂದು ಬಣ್ಣದ ಬಾಕ್ಸಿನಲ್ಲಿ ಕಸ ತಂದರೆ ಅದು ಗೊತ್ತಾಗುತ್ತದೆ. ಆದರೆ ಪಾಲಿಕೆ ಹಣ ಉಳಿಸುವುದರಲ್ಲಿ ಬಝಿಯಾಗಿದೆ ವಿನ: ಅದನ್ನು ಸದ್ವಿನಿಯೋಗ ಮಾಡುವುದರಲ್ಲಿ ಅಲ್ಲ ಎಂದು ನಾನು ಪುನ: ಮೊದಲಿನಿಂದ ಹೇಳಬೇಕಾಗಿಲ್ಲ,

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!

  • Privacy Policy
  • Contact
© Tulunadu Infomedia.

Press enter/return to begin your search