• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಾರದಲ್ಲಿ ಶುಕ್ರವಾರ ಮಾತ್ರ ಒಣಕಸ, ಉಳಿದ ದಿನಗಳಲ್ಲಿ ಬರೀ ಹಸಿಕಸ, ಮನಪಾ ಮಾತ್ರ ಎಲ್ಲವನ್ನು ಒಟ್ಟಿಗೆ ನುಂಗುತ್ತದೆ!

Tulunadu News Posted On November 21, 2020


  • Share On Facebook
  • Tweet It

ಮನಪಾ ವ್ಯಾಪ್ತಿಯಲ್ಲಿ ನಿಮ್ಮ ಮನೆಯ ಕಸವನ್ನು ಯಾರು ಸಂಗ್ರಹ ಮಾಡುವುದು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಎಷ್ಟೋ ಸಲ ನಾನೇ ಈ ಅಂಕಣಗಳಲ್ಲಿ ಆ ಬಗ್ಗೆ ಪ್ರಸ್ತಾಪಿಸಿದ್ದೇನೆ. ಇನ್ನೂ ಧ್ವನಿಮುದ್ರಿತ ವ್ಯವಸ್ಥೆಯ ಮೂಲಕ ನಿಮ್ಮ ಮನೆಬಾಗಿಲಿಗೆ ಒಂದು ವಾಹನ ಬರುತ್ತದಲ್ಲ, ಅದರ ಪರಿಚಯ ನಿಮಗೆ ಆಗಿರುತ್ತದೆ. ಆ ತ್ಯಾಜ್ಯ ಸಂಗ್ರಹಿಸುವ ಹೊಣೆ ಹೊತ್ತಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರೊಂದಿಗೆ ಪಾಲಿಕೆ ಮಾಡಿರುವ ಒಡಂಬಡಿಕೆ ಎನು? ಜನರಿಂದ ಆರು ದಿನ ಹಸಿಕಸ ಮತ್ತು ಒಂದು ದಿನ ಒಣಕಸ ಸಂಗ್ರಹ ಮಾಡಬೇಕು. ಆದರೆ ಜನ ಈಗ ಏನು ಮಾಡುತ್ತಿದ್ದಾರೆ? ಎಲ್ಲವನ್ನು ಒಟ್ಟಿಗೆ ಹಾಕಿ ತಮ್ಮ ಮನೆಯ ಕಂಪೌಂಡಿನ ಹೊರಗೆ ಇಡುತ್ತಾರೆ. ಲಾರಿಯವರು ಅದನ್ನು ಹಾಗೆ ತೆಗೆದುಕೊಂಡು ಹೋಗುತ್ತಾರೆ. ಇದರ ಬದಲಿಗೆ ಪಾಲಿಕೆ ಪ್ರತಿಮನೆಗೆ ಎರಡು ಸಣ್ಣಪ್ರಮಾಣದ ಬಾಕ್ಸ್ ನೀಡಬೇಕು. ಒಂದು ಬಣ್ಣದ ಒಂದು ಬಾಕ್ಸ್ ಹಸಿಕಸಕ್ಕಾಗಿ ಮತ್ತು ಇನ್ನೊಂದು ಬಣ್ಣದ ಬಾಕ್ಸ್ ಒಣಕಸಕ್ಕಾಗಿ ನಿಗದಿಗೊಳಿಸಬೇಕು. ಶುಕ್ರವಾರ ಮಾತ್ರ ಒಣಕಸ, ಶುಕ್ರವಾರ ಸೇರಿ ಉಳಿದ ದಿನಗಳಲ್ಲಿ ಎಲ್ಲ ಹಸಿಕಸ. ಇದರಿಂದ ವಾರದಲ್ಲಿ ಆರು ದಿನ ಒಂದು ಬಣ್ಣದ ಬಾಕ್ಸ್ ಮಾತ್ರ ಮನೆಗಳ ಹೊರಗೆ ಕಂಡುಬರುತ್ತದೆ. ಯಾರಾದರೂ ಇನ್ನೊಂದು ಬಣ್ಣದ ಬಾಕ್ಸಿನಲ್ಲಿ ಕಸ ತಂದರೆ ಅದು ಗೊತ್ತಾಗುತ್ತದೆ. ಆದರೆ ಪಾಲಿಕೆ ಹಣ ಉಳಿಸುವುದರಲ್ಲಿ ಬಝಿಯಾಗಿದೆ ವಿನ: ಅದನ್ನು ಸದ್ವಿನಿಯೋಗ ಮಾಡುವುದರಲ್ಲಿ ಅಲ್ಲ ಎಂದು ನಾನು ಪುನ: ಮೊದಲಿನಿಂದ ಹೇಳಬೇಕಾಗಿಲ್ಲ,

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search