• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೋದಿ ವಿರೋಧಿಗಳಿಗೊಂದು ಕಹಿ ಸುದ್ದಿ, ಮುಂದಿನ ವರ್ಷ ಶೇ.8 ತಲುಪಲಿದೆ ಜಿಡಿಪಿ!

TNN Correspondent Posted On November 28, 2017


  • Share On Facebook
  • Tweet It

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ, ಜಿಎಸ್ಟಿ ಜಾರಿಗೊಳಿಸುತ್ತಲೇ ಅವರ ಖ್ಯಾತಿ ವಿಶ್ವವಿಖ್ಯಾತವಾಯಿತು. ಅದೇ ದೇಶದಲ್ಲಿರುವ ಕೆಲವು ರಾಜಕೀಯ ಪಕ್ಷಗಳಿಗೆ, ಮೋದಿ ವಿರೋಧಿಗಳಿಗೆ ಉರಿಯಿತು. ಆದರೆ ಟೀಕೆ ಮಾಡಲು ಕಾರಣ ಬೇಕಲ್ಲ, ಅದಕ್ಕಾಗಿಯೇ ತುಸು ಜಿಡಿಪಿ ಕುಸಿದಿದ್ದನ್ನೇ ದೊಡ್ಡದು ಮಾಡಿ ಮೋದಿ ಅವರನ್ನು ತೆಗಳಿದರು. ನೋಡಿ, ಮೋದಿ ಅವರು ನೋಟು ನಿಷೇಧ ಮಾಡಿದರು, ಜಿಎಸ್ಟಿ ಜಾರಿಗೊಳಿಸಿದರು. ಅದಕ್ಕಾಗಿಯೇ ಜಿಡಿಪಿ ಕುಸಿದಿದೆ. ನೋಡ್ತಿರಿ, ದೇಶದ ಆರ್ಥಿಕ ವ್ಯವಸ್ಥೆ ಮಣ್ಣುಮುಕ್ಕುತ್ತಿದೆ ಎಂದು ಬೊಬ್ಬೆ ಹಾಕಿದರು.

ಆದರೆ, ಈ ಹುಸಿ ಟೀಕೆಯನ್ನೂ ಅವರು ನುಂಗಿಕೊಳ್ಳುವ, ಗಂಟಲಲ್ಲೇ ಸಿಕ್ಕಿಕೊಂಡು ಕೆಮ್ಮುವ ಸ್ಥಿತಿ ದೂರದಲ್ಲಿಲ್ಲ.

ಹೌದು, ಅಮೆರಿಕದ ವಾಲ್ ಸ್ಟ್ರೀಟ್ ವಹಿವಾಟು ಸಂಸ್ಥೆ ಗೋಲ್ಡ್ ಮನ್ ಸಾಚ್ಸ್ ಸಂಸ್ಥೆ ಪ್ರಕಾರ ಮುಂದಿನ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ಶೇ.8ರಷ್ಟು ತಲುಪುತ್ತದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಕಳೆದ ತಿಂಗಳು 2.11 ಲಕ್ಷ ಕೋಟಿ ರೂಪಾಯಿ ಬ್ಯಾಂಕುಗಳ ಮರುಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ಶೇ.8 ತಲುಪಲಿದೆ ಎಂದು ಸಂಸ್ಥೆ ತಿಳಿಸಿದೆ.

ದೇಶದಲ್ಲಿ ಬ್ಯಾಂಕುಗಳಿಂದ ಆದಾಯ ಹೆಚ್ಚಲಿದ್ದು, ಷೇರು ಮಾರುಕಟ್ಟೆಯ ನಿಫ್ಟಿ 11,600 ಅಂಕಗಳ ದಾಖಲೆ ಮೊತ್ತದ ಏರಿಕೆಯಾಗಲಿದ್ದು, ಇದು ಸಹ ಜಿಡಿಪಿ ಏರಿಕೆಗೆ ಕಾರಣವಾಗಲಿದೆ ಎಂದು ವರದಿ ಮಾಡಿದೆ.

ನೋಟು ನಿಷೇದ ಹಾಗೂ ಜಿಎಸ್ಟಿಯಿಂದ ಆರ್ಥಿಕತೆಗೆ ತುಸು ಹೊಡೆತ ಬಿದ್ದರೂ, ಇವು ಆರ್ಥಿಕ ಸುಧಾರಣೆಯ ಭಾಗವೇ ಆಗಿರುವುದರಿಂದ ದೇಶದ ಜಿಡಿಪಿ ಹೆಚ್ಚಲಿದೆ ಎಂದು ತಿಳಿಸಿದೆ.

  • Share On Facebook
  • Tweet It


- Advertisement -


Trending Now
ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
Tulunadu News June 2, 2023
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Tulunadu News June 1, 2023
Leave A Reply

  • Recent Posts

    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
  • Popular Posts

    • 1
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • 2
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 3
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 4
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 5
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search