• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಟ ಅರ್ಜುನ್  ಕಾಪಿಕಾಡ್ ಸಿನಿಮಾದಲ್ಲಿ ಇರದಿದ್ದರೆ ಏನು ಮಾಡ್ತಾ ಇದ್ರು ಗೊತ್ತಾ?

TNN Correspondent Posted On July 10, 2017


  • Share On Facebook
  • Tweet It

ಅಭಿನಯ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ತುಳು ಚಿತ್ರ ರಂಗದ ಹೆಮ್ಮೆ. ಎಷ್ಟೋ ಯುವತಿಯರ ಮನಗೆದ್ದ ನಾಯಕ ನಟ. ಈಗಿನ ತುಳು ಸಿನಿಮಾದಲ್ಲಿ ಆ ಗತ್ತು-ಗಮ್ಮತ್ತು ಇರೋ ನಟ ಅಂದ್ರೆ ಅದು ಅಜರ್ುನ್ ಕಾಪಿಕಾಡ್. ಚಂಡಿಕೋರಿ,ಬರ್ಸ, ರಂಗ್ ಎಂಬ ಸಾಲು ಸಾಲು ಹಿಟ್ ಮೂವಿಗಳನ್ನ ತುಳು ಚಿತ್ರ ರಂಗಕ್ಕೆ ನೀಡಿದ ನಟ. ದೇವದಾಸ್ ಕಾಪಿಕಾಡ್ ಪುತ್ರನಾದರೂ ತುಳು ಚಿತ್ರ ರಂಗದಲ್ಲಿ ತನ್ನದೇ ಛಾಪನ್ನ ಮೂಡಿಸಿದ ನಟ.
ಇನ್ನು ತುಳು ಸಿನಿಮಾ ಮಾತ್ರವಲ್ಲದೇ ಕನ್ನಡ ಚಿತ್ರಕ್ಕೂ ಅಜರ್ುನ್ ಕಾಪಿಕಾಡ್ ಎಂಟ್ರಿಯನ್ನ ಕೊಟ್ಟಿದ್ದಾರೆ. ಕನ್ನಡದ ಮಧುರ ಸ್ವಪ್ನ ಅನ್ನೋ ಸಿನಿಮಾದಲ್ಲಿ ನಟಿಸಿ ತುಳು ಮಾತ್ರವಲ್ಲದೇ ಕನ್ನಡದಲ್ಲಿ ಅಭಿಮಾನಿಗಳನ್ನ ಸೃಷ್ಟಿಸಿಕೊಂಡಿದ್ದಾರೆ.
ಕನ್ನಡ,ತುಳು ಸಿನಿಮಾದಲ್ಲಿ ತನ್ನ ಅದ್ಬುತ ಛಾಪುವನ್ನ ಮೂಡಿಸುತ್ತಿರುವ ನಟ ಅಜರ್ುನ್ ಕಾಪಿಕಾಡ್ ಎಲ್ಲರಿಗೂ ಅವರ ಪರ್ಸನಲ್ ವಿಚಾರ ಬಗ್ಗೆ ತಿಳಿಯಲು ಕುತೂಹಲ. ಇತ್ತೀಚಿಗಷ್ಟೇ ಇವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಅದರ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಜನರು ಕುತೂಹಲದಿಂದ ನೋಡಿದ್ದಾರೆ.
ಹ್ಯಾಂಡ್ಸಮ್ ಅರ್ಜುನ್ ಕಾಪಿಕಾಡ್ ಎಲ್ಲಾದರೂ ಸಿನಿಮಾದಲ್ಲಿ ಇರುತಿಲ್ಲದಿದ್ದರೆ ಏನು ಮಾಡ್ತಾ ಇದ್ರೂ ಅನ್ನೋ ಪ್ರಶ್ನೆ ಅವರ ಅಭಿಮಾನಗಳಿಗೆ ಮೂಡುವುದು ಸಹಜ ಅಲ್ವ..
ಯಸ್ ಈ ಪ್ರಶ್ನೆಗೆ ಅಜರ್ುನ್ ಕಾಪಿಕಾಡ್ ರವರ ಉತ್ತರ ಏನು ಗೊತ್ತಾ..ನಾನು ಕಲಿತದ್ದು ಎಂ.ಬಿ.ಎ.. ಸೋ ಅದೇ ಫೀಲ್ಡಲ್ಲಿ ಇರುತ್ತಿದ್ದೆ..ಎನಾದರೂ ಬಿಸಿನೆಸ್ ಅಥಾವ ಮಾಕರ್ೆಂಟಿಗ್ ಮಾಡ್ತಾ ಇದ್ದೆ ಅನಿಸುತ್ತೆ ಅಂತಾ ಹೇಳಿದ್ದಾರೆ..ಅದರೆ ಸಿನಿಮಾದಲ್ಲಿ ನಟನೆಯನ್ನ ನಾನು ತುಂಬಾ ಪ್ರೀತಿಸುತ್ತೇನೆ ಅಂತಾ ತಿಳಿಸಿದ್ದಾರೆ.
ಹೌದು ಇವರ ಇಲ್ಲಿನ ಕೊನೆಯ ವಾಕ್ಯ ನಿಜಾ. ಅವರ ನಟನೆಯ ಬಗ್ಗೆ ಇರುವ ಕಾಳಜಿ, ಪ್ರೀತಿ, ಅವರ ಸಿನಿಮಾದಲ್ಲಿ ಕಾಣಿಸುತ್ತೆ ಅವರ ನಟನೆಯ ನೈಜತೆಯೆ ಅವರ ಮಾತಿನ ಪ್ರತಿಬಿಂಬ

ಕಿರಣ್ ದೊಂಡೋಲೆ

  • Share On Facebook
  • Tweet It


- Advertisement -


Trending Now
ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
Tulunadu News August 6, 2022
ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
Tulunadu News August 5, 2022
Leave A Reply

  • Recent Posts

    • ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
    • ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
    • ಬೈಕ್ ನಲ್ಲಿ ಹಿಂದೆ ಕೂತುಕೊಂಡರೆ ಹುಶಾರ್!
    • ಸಂಜೆಯಿಂದ ಬಂದ್ ಮಾಡಿ ರೋಡ್ ಬ್ಲಾಕ್ ಮಾಡಿದರೆ ಆಗುತ್ತಾ?
    • ಪರಿಹಾರ ಕೊಡುವಾಗ ಒಂದು ರಾಜಧರ್ಮ, ಇನ್ನೊಂದು ಸಿದ್ಧಾಂತ ಧರ್ಮ!
    • ಬಿಜೆಪಿ ಕೆಡರ್ ಆಧಾರಿತ ಪಕ್ಷ, ಕಾರ್ಯಕರ್ತರು ನಾಯಕರನ್ನು ಪ್ರಶ್ನಿಸಬಲ್ಲರು!
    • ರಾಜೀನಾಮೆ ಕೊಡುತ್ತಿರುವವರು ಪಲಾಯನವಾದ ಮಾಡುತ್ತಿದ್ದಾರಾ?
    • ಪ್ರವೀಣ್ ಹತ್ಯೆ ಬಿಜೆಪಿ ನಾಯಕರಿಗೂ, ಕಾರ್ಯಕರ್ತರಿಗೂ ಮುಂದಿನ ದಾರಿ ತೋರಿಸಿದೆ!!
    • ರಮೇಶ್ ಮಾತಿನಿಂದಲಾದರೂ ಹಿರಿಯ ಕಾಂಗ್ರೆಸ್ಸಿಗರು ಮೈಚಳಿ ಬಿಡುತ್ತಾರಾ?
    • ಸೋನಿಯಾಗೆ ನೋ'ಬೆಲ್' ಕೊಡಿಸಲು ಖಾದರ್ ತಯಾರ್!
  • Popular Posts

    • 1
      ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
    • 2
      ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
    • 3
      ಬೈಕ್ ನಲ್ಲಿ ಹಿಂದೆ ಕೂತುಕೊಂಡರೆ ಹುಶಾರ್!
    • 4
      ಸಂಜೆಯಿಂದ ಬಂದ್ ಮಾಡಿ ರೋಡ್ ಬ್ಲಾಕ್ ಮಾಡಿದರೆ ಆಗುತ್ತಾ?
    • 5
      ಪರಿಹಾರ ಕೊಡುವಾಗ ಒಂದು ರಾಜಧರ್ಮ, ಇನ್ನೊಂದು ಸಿದ್ಧಾಂತ ಧರ್ಮ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search