• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೊಘಲ್ ಅರಸ ಅಕ್ಬರನಿಗಿಂತ ರಾಜ ಮಹಾರಾಣ ಪ್ರತಾಪರೇ ಶ್ರೇಷ್ಠ ಎಂದಿದ್ದು ಯಾರು ಗೊತ್ತೇ?

TNN Correspondent Posted On June 16, 2018


  • Share On Facebook
  • Tweet It

ಲಖನೌ: ದೇಶದ ಹಿಂದೂ ದೇವಾಲಯಗಳನ್ನು ನಾಶ ಮಾಡಿದ, ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ಮೆರೆದ, ದೇಶದ ಹಲವು ನಗರಗಳ ಹೆಸರುಗಳನ್ನುಇಸ್ಲಾಮೀಕರಣಗೊಳಿಸಿ ಸ್ವಾಭಿಮಾನಕ್ಕೆ ಧಕ್ಕೆ ತಂದ, ದೇಶದ ಸಂಪತ್ತು ಕೊಳ್ಳೆ ಹೊಡೆದ ಮುಸ್ಲಿಂ ಆಡಳಿತಗಾರರು ದೇಶದಲ್ಲಿ ಶ್ರೇಷ್ಠ ಎನ್ನುವ ಬುದ್ಧಿಗೇಡಿಗಳು ನಮ್ಮಲ್ಲಿದ್ದಾರೆ.

ಆದರೆ ಇವರಿಗೆಲ್ಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಛಾಟಿಯೇಟು ನೀಡಿದ್ದು, ದೇಶದಲ್ಲಿ ಮೊಘಲ್ ದೊರೆ ಅಕ್ಬರನಿಗಿಂತ ರಜಪೂತ ಅರಸ ಮಹಾರಾಣಾ ಪ್ರತಾಪರೇ ಶ್ರೇಷ್ಠ ಎಂದು ಹೇಳಿಕೆ ನೀಡಿದ್ದಾರೆ.

ಲಖನೌನಲ್ಲಿ ಆಯೋಜಿಸಿದ್ದ ಮಹಾರಾಣ ಪ್ರತಾಪ್ ಜಯಂತಿಯಲ್ಲಿ ಮಾತನಾಡಿದ ಆದಿತ್ಯನಾಥರು, ಮುಘಲ್ ಅರಸ ಅಕ್ಬರ್ ಶ್ರೇಷ್ಠನಲ್ಲ. ಆದರೆ ಮೊಘಲರ ಸೈನ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿ ಶೌರ್ಯ ಮೆರೆದ ಮಹಾರಾಣಾ ಪ್ರತಾಪರು ಶ್ರೇಷ್ಠ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಲ್ದಿಘಾಟಿ ಯುದ್ಧದಲ್ಲಿ ಯಾರು ಗೆಲುವು ಸಾಧಿಸಿದರು ಎಂಬುದು ಪ್ರಮುಖ ಅಲ್ಲ. ಹಲವು ವರ್ಷಗಳವರೆಗೆ ಹೋರಾಡಿ ಅರವಳ್ಳಿ ಬೆಟ್ಟ ಹಾಗೂ ಕೋಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಮಹಾರಾಣಾ ಪ್ರತಾಪರು ಶೌರ್ಯತನ ಮೆರೆದರು. ನಿಜವಾಗಿಯೂ ಯುದ್ಧದ ಗೆಲುವು ಅಂದರೆ ಇದು. ಇತಿಹಾಸದಲ್ಲಿ ಇಂತಹ ಉದಾಹರಣೆ ವಿರಳವಾಗಿರುವುದರಿಂದ ಪ್ರತಾಪರು ಶ್ರೇಷ್ಠ ಎಂದು ಮಾಹಿತಿ ನೀಡಿದ್ದಾರೆ.

ಮಹಾರಾಣಾ ಪ್ರತಾಪರು ಹೋರಾಡಿದ ಪ್ರತಿ ಯುದ್ಧದಲ್ಲೂ ಶೌರ್ಯತನ ಮೆರೆದಿದ್ದಾರೆ. ಸ್ವಾಭಿಮಾನಕ್ಕೂ ಅವರೂ ಪ್ರತಿರೂಪವಾಗಿದ್ದಾರೆ. ಹಾಗಾಗಿ ಇಂತಹ ಮಹಾರಾಣಾ ಪ್ರತಾಪರ ಆದರ್ಶ ರೂಢಿಸಿಕೊಳ್ಳುವುದು ಇಂದಿಗೂ ಪ್ರಸ್ತುತ ಎಂದು ಯೋಗಿ ಆದಿತ್ಯನಾಥರು ತಿಳಿಸಿದ್ದಾರೆ.

  • Share On Facebook
  • Tweet It


- Advertisement -


Trending Now
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Tulunadu News March 24, 2023
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Tulunadu News March 23, 2023
Leave A Reply

  • Recent Posts

    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
  • Popular Posts

    • 1
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 2
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 3
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 4
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 5
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search