• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೊಡಗಿನ ನೆರವಿಗೆ ನಿಂತ್ರು ಆ ಪುಟಾಣಿ ಮಕ್ಕಳು..!!!!

ವರದಿ ಉಡುಪಿ ಬ್ಯುರೊ.. Posted On September 26, 2018
0


0
Shares
  • Share On Facebook
  • Tweet It

 

ಹಣ ಸಂಗ್ರಹಿಸಲು ಮಕ್ಕಳು ಮಾಡಿದ್ದು ಏನು ಗೊತ್ತೆ…?

 

ಮಡಿಕೇರಿಗೆ ನೆರವು ಮಾಡುವ ಮೊತ್ತ ಎಷ್ಟು ಗೊತ್ತೆ…?

ಉಡುಪಿ : ಕೊಡಗಿಗೆ ಬಂದ ಮಹಾ ಮಳೆಯಿಂದ ಜನಜೀವನವೇ ತತ್ತರಿಸಿ ಹೋಯಿತು… ತನ್ನ ಮಾತ್ರ ಭೂಮಿಗಾಗಿ ಕತ್ತಿ ಕೋವಿ ಹಿಡಿದವರ ನಾಡಿನ ಜನರಿಗೆ ಆ ಮಹಾ ಮಳೆ ಬರ ಸಿಡಿಲನಂತೆ ಬಂದು ಅಪ್ಪಳಿಸಿತು. ಕೊಡಗಿಗೆ ಕೊಡಗೆ ಮುಳುಗಿ ಹೋಯಿತು. ಇಡೀ ದೇಶವೇ ಕೊಡಗಿನ ನೆರವಿಗೆ ನಿಂತಿದ್ದನ್ನು ನಾವು ನೀವೆಲ್ಲ ನೋಡಿದ್ವಿ. ಸರ್ಕಾರ ಸೇರಿದಂತೆ ಸಂಘಸಂಸ್ಥೆಗಳು ಕೊಡಗಿನ ಜನರಿಗೆ ಮೂಲಭೂತ ಸೌಕರ್ಯವನ್ನು ಪುನರ್‌ಕಲ್ಪಿಸುವುವಲ್ಲಿ ನೆರವಾಗಿತ್ತು.

ಮಹಾ ಮಳೆಯಿಂದ ತತ್ತರಿಸಿ ಹೋಗಿದ್ದ ಮಡಿಕೇರಿ ಮರಜೀವ ಪಡೆದುಕೊಳ್ಳುತ್ತಿದೆ. ಈ ನಡುವೆ ಉಡುಪಿಯ 39 ಮಕ್ಕಳು ಮಾನವ ಮತ್ತು ಗೋ ಬದುಕು ಕೇಂದ್ರಿತ ಕಲಾಕೃತಿಗಳನ್ನು ಮಾರಿ ಬಂದ ಹಣವನ್ನು ಕೊಡಗು ಸಂತ್ರಸ್ಥರಿಗೆ ನೀಡುವ ನಿರ್ಧಾರ ಮಾಡಿದ್ದಾರೆ.ಈ 39 ಮಕ್ಕಳು, ಗೋವಿನ ಜೊತೆಗಿನ ಮಾನವನ ಅವಿನಾಭಾವ ಸಂಬಂಧ, ಸಂಸ್ಕೃತಿ, ಪರಂಪರೆ, ನಗರ ಜೀವನದಲ್ಲಿ ಗೋವಿನ ಸ್ಥಿತಿಗತಿಯನ್ನು ಚಿತ್ರಿಸಿ, ಇಂತಹ ಕಲಾಕೃತಿಯನ್ನು ಮಾರಿ, ಬಂದ ಹಣವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುವ ಮನಸ್ಸು ಮಾಡಿದ್ದಾರೆ.ಹೌದು ಸಹಾಯ ಮಾಡೋಕೆ ಮನಸ್ಸು ಇದ್ದರೇ ಸಾಕು ಎಂಬುದಕ್ಕೆ, ಇವರೇ ಸಾಕ್ಷಿಯಾಗಿದ್ದಾರೆ.

 

ಈ ಚಿತ್ರಗಳಿಗೆ ಬೆಲೆ ಎಷ್ಟು ಗೋತ್ತೆ…?

ಇವರು ಚಿತ್ರಿಸಿರು ಗೋವಿನ ಕಲಾಕೃತಿಗಳಿಗೆ 5ರಿಂದ 10 ಸಾವಿರ ನಿಗದಿ ಮಾಡಿದ್ದಾರೆ

 

ಮಕ್ಕಳ ಯೋಚನೆ ಏನು ಗೊತ್ತೆ…?

ಮಾಡಿರುವ ಕಲಾಕೃತಿಯನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಮಡಿಕೇರಿಗೆ ಕೊಡುವ ಚಿಂತನೆ ಮಾಡಿದ್ದಾರೆ. ಸುಮಾರು 1 ಲಕ್ಷ ರುಪಾಯಿ ವರೆಗೆ ನೆರವು ಮಾಡುತ್ತೇವೆ ಅಂತಾರೆ ಈ ಮಕ್ಕಳು

ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಮೂರುದಿನಗಳ ಕಾಲ ಈ ಚಿತ್ರಪ್ರದರ್ಶನ ನಡೆಯುತ್ತಿದೆ. ಕಲಾಕೃತಿಗಳ ಜೊತೆ ಶೀರ್ಷಿಕೆ, ಮಾಹಿತಿಯನ್ನು ಹಾಕಲಾಗಿದೆ. ಗೋವಿನ ಬಗೆಗೆ ಮೂಡಿ ಬಂದಿರುವ ಕಲಾಕೃತಿ ಸಮಾಜಕ್ಕೆ ಒಂದೊಂದು ಸಂದೇಶ ನೀಡುತ್ತಿದೆ.

ಕಸದ ಡಬ್ಬಿಯಲ್ಲಿ ಆಹಾರ ಹುಡುಕುವ ಗೋವು, ಒಡೆದ ಕನ್ನಡಿಯಲ್ಲಿ ಗೋವಿನ ಬಿಂಬ ಉತ್ತಮ ಸಂದೇಶ ನೀಡುತ್ತಿದೆ. ದೇವಳದಲ್ಲಿ ನಂದಿ ವಿಗ್ರಹದ ಮುಂದೆ ಹಸುವಿನ ಭಕ್ತಿಯ ನಿವೇದನೆ ಮೌನದಲ್ಲೇ ನೂರು ಭಾವಗಳನ್ನು ತೋರಿಸುತ್ತದೆ.

ಈ ಮಕ್ಕಳ ಚಿಂತನೆಗೆ ನಿಜವಾಗಲು ಶಹಬ್ಬಾಸ್ ಅನ್ನಲೇ ಬೇಕು…

0
Shares
  • Share On Facebook
  • Tweet It


kodagu


Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
ವರದಿ ಉಡುಪಿ ಬ್ಯುರೊ.. September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
ವರದಿ ಉಡುಪಿ ಬ್ಯುರೊ.. September 17, 2025
You may also like
ಸಿಐಡಿ ಕ್ಲೀನ್‍ಚಿಟ್ ಪಡೆದಿದ್ದ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು
October 27, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search