• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕನೆಕ್ಷನ್ ಬಳಕೆ ಶುಲ್ಕಕ್ಕೆ ಟ್ರಾಯ್ ಕತ್ತರಿ, ಮೊಬೈಲ್ ಬಿಲ್‍ಗಳು ಅಗ್ಗ

TNN Correspondent Posted On September 20, 2017


  • Share On Facebook
  • Tweet It

ನವದೆಹಲಿ : ಇದುವರೆಗೂ ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿಹಾಕುತ್ತಿದ್ದ ಕರೆ ಸಂಪರ್ಕ ಬಳಕೆ ಶುಲ್ಕ (ಐಯುಸಿ) ವನ್ನು 14 ಪೈಸೆಯಿಂದ 6 ಪೈಸೆಗೆ ಇಳಕೆಮಾಡಲಾಗಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮೊಬೈಲ್ ಗ್ರಾಹಕರ ಪರವಾಗಿ ಈ ನಿರ್ಧಾರ ತೆಗದುಕೊಂಡು ಮಂಗಳವಾರ ಪ್ರಕಟಿಸಿದೆ.
ಪರಿಣಾಮ ಪ್ರೀಪೇಯ್ಡ್ ಮತ್ತು ಪೋಸ್ಟ್‍ಪೇಯ್ಡ್ ಗ್ರಾಹಕರಿಗೆ ಕರೆ ಶುಲ್ಕ ಇಳಿಕೆಯಾಗಿ ಜೇಬಿಗೆ ಕತ್ತರಿ ಬೀಳುವುದು ಕಡಿಮೆಯಾಗಲಿದೆ.
ಅ.1ರಿಂದ ನೂತನ ಶುಲ್ಕ ಜಾರಿಯಾಗಲಿದೆ.


ಮತ್ತೆ ಜ.1, 2020ರಿಂದ ಕರೆ ಮುಕ್ತಾಯ ಶುಲ್ಕವನ್ನು ಸಂಪೂರ್ಣ ರದ್ದು ಮಾಡುವಂತೆಯೂ ಟ್ರಾಯ್ ಹೇಳಿದೆ. ಇದು ಕೇವಲ ದೇಶೀಯ ಸಿಮ್ ಬಳಕೆದಾರರಿಗೆ ಮಾತ್ರ.
ಬೇರೆ ನೆಟ್‍ವರ್ಕ್‍ಗಳಿಂದ ಒಳಬರುವ ಕರೆಗಳಿಗೆ ಮೊಬೈಲ್ ಕಂಪೆನಿಗಳು ಸಂಪರ್ಖ ಬಳಕೆ ಶುಲ್ಕ ವಿಧಿಸುತ್ತವೆ.
ಏರ್‍ಟೆಲ್ ಐಯುಸಿ ಶುಲ್ಕವನ್ನು ಏರಿಕೆ ಮಾಡುವಂತೆ ಬೇಡಿಕೆಯಿಟ್ಟರೆ, ಜಿಯೊ ಈಗ ನಿಗದಿಯಾಗಿರುವ 6 ಪೈಸೆಯನ್ನೂ ಕಿತ್ತೊಗೆಯಿರಿ ಎಂದು ಟ್ರಾಯ್‍ಗೆ ಒತ್ತಾಯಿಸಿತ್ತು ಎಂದು ಮೂಲಗಳು ತಿಳಿಸಿವೆ. ಕೇವಲ ಐಯುಸಿ ಒಂದರಿಂದಲೇ ಮೊಬೈಲ್ ಕಂಪೆನಿಗಳು ವಾರ್ಷಿಕ ರೂ. 1 ಲಕ್ಷ ಕೋಟಿ ದೋಚುತ್ತಿವೆ ಎಂದು ರಿಲಯನ್ಸ್ ಟ್ರಾಯ್‍ಗೆ ವರದಿ ಸಲ್ಲಿಸಿತ್ತಂತೆ.

  • Share On Facebook
  • Tweet It


- Advertisement -
6 paisaairtelbsnlcompaniescutideaiucjiomobilepostpaidprepaidratesimtraivodafone


Trending Now
ಹೆಣ್ಣು ಕಾಮದ ಸರಕಲ್ಲ!
Tulunadu News June 7, 2023
ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
Tulunadu News June 6, 2023
You may also like
ಜನಸಾಮಾನ್ಯನಿಗೆ ಮತ್ತೆ ಎಲ್‍ಪಿಜಿ ದರ ಏರಿಕೆ ಬರೆ!
November 2, 2017
ಯೋಧರಿಗೆ ದೀಪಾವಳಿ ಉಡುಗೊರೆ, ಕುಟುಂಬದೊಂದಿಗೆ ಮಾತನಾಡಲು ರೂ.1/ನಿಮಿಷಕ್ಕೆ!
October 19, 2017
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಬಾಂಬ್ ಪತ್ತೆ!
September 20, 2017
Leave A Reply

  • Recent Posts

    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
  • Popular Posts

    • 1
      ಹೆಣ್ಣು ಕಾಮದ ಸರಕಲ್ಲ!
    • 2
      ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • 3
      ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • 4
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search