• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕನೆಕ್ಷನ್ ಬಳಕೆ ಶುಲ್ಕಕ್ಕೆ ಟ್ರಾಯ್ ಕತ್ತರಿ, ಮೊಬೈಲ್ ಬಿಲ್‍ಗಳು ಅಗ್ಗ

TNN Correspondent Posted On September 20, 2017
0


0
Shares
  • Share On Facebook
  • Tweet It

ನವದೆಹಲಿ : ಇದುವರೆಗೂ ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿಹಾಕುತ್ತಿದ್ದ ಕರೆ ಸಂಪರ್ಕ ಬಳಕೆ ಶುಲ್ಕ (ಐಯುಸಿ) ವನ್ನು 14 ಪೈಸೆಯಿಂದ 6 ಪೈಸೆಗೆ ಇಳಕೆಮಾಡಲಾಗಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮೊಬೈಲ್ ಗ್ರಾಹಕರ ಪರವಾಗಿ ಈ ನಿರ್ಧಾರ ತೆಗದುಕೊಂಡು ಮಂಗಳವಾರ ಪ್ರಕಟಿಸಿದೆ.
ಪರಿಣಾಮ ಪ್ರೀಪೇಯ್ಡ್ ಮತ್ತು ಪೋಸ್ಟ್‍ಪೇಯ್ಡ್ ಗ್ರಾಹಕರಿಗೆ ಕರೆ ಶುಲ್ಕ ಇಳಿಕೆಯಾಗಿ ಜೇಬಿಗೆ ಕತ್ತರಿ ಬೀಳುವುದು ಕಡಿಮೆಯಾಗಲಿದೆ.
ಅ.1ರಿಂದ ನೂತನ ಶುಲ್ಕ ಜಾರಿಯಾಗಲಿದೆ.


ಮತ್ತೆ ಜ.1, 2020ರಿಂದ ಕರೆ ಮುಕ್ತಾಯ ಶುಲ್ಕವನ್ನು ಸಂಪೂರ್ಣ ರದ್ದು ಮಾಡುವಂತೆಯೂ ಟ್ರಾಯ್ ಹೇಳಿದೆ. ಇದು ಕೇವಲ ದೇಶೀಯ ಸಿಮ್ ಬಳಕೆದಾರರಿಗೆ ಮಾತ್ರ.
ಬೇರೆ ನೆಟ್‍ವರ್ಕ್‍ಗಳಿಂದ ಒಳಬರುವ ಕರೆಗಳಿಗೆ ಮೊಬೈಲ್ ಕಂಪೆನಿಗಳು ಸಂಪರ್ಖ ಬಳಕೆ ಶುಲ್ಕ ವಿಧಿಸುತ್ತವೆ.
ಏರ್‍ಟೆಲ್ ಐಯುಸಿ ಶುಲ್ಕವನ್ನು ಏರಿಕೆ ಮಾಡುವಂತೆ ಬೇಡಿಕೆಯಿಟ್ಟರೆ, ಜಿಯೊ ಈಗ ನಿಗದಿಯಾಗಿರುವ 6 ಪೈಸೆಯನ್ನೂ ಕಿತ್ತೊಗೆಯಿರಿ ಎಂದು ಟ್ರಾಯ್‍ಗೆ ಒತ್ತಾಯಿಸಿತ್ತು ಎಂದು ಮೂಲಗಳು ತಿಳಿಸಿವೆ. ಕೇವಲ ಐಯುಸಿ ಒಂದರಿಂದಲೇ ಮೊಬೈಲ್ ಕಂಪೆನಿಗಳು ವಾರ್ಷಿಕ ರೂ. 1 ಲಕ್ಷ ಕೋಟಿ ದೋಚುತ್ತಿವೆ ಎಂದು ರಿಲಯನ್ಸ್ ಟ್ರಾಯ್‍ಗೆ ವರದಿ ಸಲ್ಲಿಸಿತ್ತಂತೆ.

0
Shares
  • Share On Facebook
  • Tweet It


6 paisaairtelbsnlcompaniescutideaiucjiomobilepostpaidprepaidratesimtraivodafone


Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
You may also like
ಜನಸಾಮಾನ್ಯನಿಗೆ ಮತ್ತೆ ಎಲ್‍ಪಿಜಿ ದರ ಏರಿಕೆ ಬರೆ!
November 2, 2017
ಯೋಧರಿಗೆ ದೀಪಾವಳಿ ಉಡುಗೊರೆ, ಕುಟುಂಬದೊಂದಿಗೆ ಮಾತನಾಡಲು ರೂ.1/ನಿಮಿಷಕ್ಕೆ!
October 19, 2017
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಬಾಂಬ್ ಪತ್ತೆ!
September 20, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search