• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕನೆಕ್ಷನ್ ಬಳಕೆ ಶುಲ್ಕಕ್ಕೆ ಟ್ರಾಯ್ ಕತ್ತರಿ, ಮೊಬೈಲ್ ಬಿಲ್‍ಗಳು ಅಗ್ಗ

TNN Correspondent Posted On September 20, 2017
0


0
Shares
  • Share On Facebook
  • Tweet It

ನವದೆಹಲಿ : ಇದುವರೆಗೂ ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿಹಾಕುತ್ತಿದ್ದ ಕರೆ ಸಂಪರ್ಕ ಬಳಕೆ ಶುಲ್ಕ (ಐಯುಸಿ) ವನ್ನು 14 ಪೈಸೆಯಿಂದ 6 ಪೈಸೆಗೆ ಇಳಕೆಮಾಡಲಾಗಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮೊಬೈಲ್ ಗ್ರಾಹಕರ ಪರವಾಗಿ ಈ ನಿರ್ಧಾರ ತೆಗದುಕೊಂಡು ಮಂಗಳವಾರ ಪ್ರಕಟಿಸಿದೆ.
ಪರಿಣಾಮ ಪ್ರೀಪೇಯ್ಡ್ ಮತ್ತು ಪೋಸ್ಟ್‍ಪೇಯ್ಡ್ ಗ್ರಾಹಕರಿಗೆ ಕರೆ ಶುಲ್ಕ ಇಳಿಕೆಯಾಗಿ ಜೇಬಿಗೆ ಕತ್ತರಿ ಬೀಳುವುದು ಕಡಿಮೆಯಾಗಲಿದೆ.
ಅ.1ರಿಂದ ನೂತನ ಶುಲ್ಕ ಜಾರಿಯಾಗಲಿದೆ.


ಮತ್ತೆ ಜ.1, 2020ರಿಂದ ಕರೆ ಮುಕ್ತಾಯ ಶುಲ್ಕವನ್ನು ಸಂಪೂರ್ಣ ರದ್ದು ಮಾಡುವಂತೆಯೂ ಟ್ರಾಯ್ ಹೇಳಿದೆ. ಇದು ಕೇವಲ ದೇಶೀಯ ಸಿಮ್ ಬಳಕೆದಾರರಿಗೆ ಮಾತ್ರ.
ಬೇರೆ ನೆಟ್‍ವರ್ಕ್‍ಗಳಿಂದ ಒಳಬರುವ ಕರೆಗಳಿಗೆ ಮೊಬೈಲ್ ಕಂಪೆನಿಗಳು ಸಂಪರ್ಖ ಬಳಕೆ ಶುಲ್ಕ ವಿಧಿಸುತ್ತವೆ.
ಏರ್‍ಟೆಲ್ ಐಯುಸಿ ಶುಲ್ಕವನ್ನು ಏರಿಕೆ ಮಾಡುವಂತೆ ಬೇಡಿಕೆಯಿಟ್ಟರೆ, ಜಿಯೊ ಈಗ ನಿಗದಿಯಾಗಿರುವ 6 ಪೈಸೆಯನ್ನೂ ಕಿತ್ತೊಗೆಯಿರಿ ಎಂದು ಟ್ರಾಯ್‍ಗೆ ಒತ್ತಾಯಿಸಿತ್ತು ಎಂದು ಮೂಲಗಳು ತಿಳಿಸಿವೆ. ಕೇವಲ ಐಯುಸಿ ಒಂದರಿಂದಲೇ ಮೊಬೈಲ್ ಕಂಪೆನಿಗಳು ವಾರ್ಷಿಕ ರೂ. 1 ಲಕ್ಷ ಕೋಟಿ ದೋಚುತ್ತಿವೆ ಎಂದು ರಿಲಯನ್ಸ್ ಟ್ರಾಯ್‍ಗೆ ವರದಿ ಸಲ್ಲಿಸಿತ್ತಂತೆ.

0
Shares
  • Share On Facebook
  • Tweet It


6 paisaairtelbsnlcompaniescutideaiucjiomobilepostpaidprepaidratesimtraivodafone


Trending Now
ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
Tulunadu News December 22, 2025
ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
Tulunadu News December 22, 2025
You may also like
ಜನಸಾಮಾನ್ಯನಿಗೆ ಮತ್ತೆ ಎಲ್‍ಪಿಜಿ ದರ ಏರಿಕೆ ಬರೆ!
November 2, 2017
ಯೋಧರಿಗೆ ದೀಪಾವಳಿ ಉಡುಗೊರೆ, ಕುಟುಂಬದೊಂದಿಗೆ ಮಾತನಾಡಲು ರೂ.1/ನಿಮಿಷಕ್ಕೆ!
October 19, 2017
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಬಾಂಬ್ ಪತ್ತೆ!
September 20, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
  • Popular Posts

    • 1
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 2
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • 3
      ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • 4
      ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • 5
      ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!

  • Privacy Policy
  • Contact
© Tulunadu Infomedia.

Press enter/return to begin your search