• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯೋಧರಿಗೆ ದೀಪಾವಳಿ ಉಡುಗೊರೆ, ಕುಟುಂಬದೊಂದಿಗೆ ಮಾತನಾಡಲು ರೂ.1/ನಿಮಿಷಕ್ಕೆ!

TNN Correspondent Posted On October 19, 2017
0


0
Shares
  • Share On Facebook
  • Tweet It

>> ಇದುವರೆಗೂ ರೂ.5/ನಿಮಿಷಕ್ಕಿದ್ದ ದರ ಇಳಿಕೆ

>> ಕುಟುಂಬಸ್ಥರೊಂದಿಗೆ ಹೆಚ್ಚು ಸಮಯ ಮಾತನಾಡಿದ ಸಂತೃಪ್ತಿ ದೇಶ ಕಾಯೋ ಸಿಪಾಯಿಗೆ

ನ್ಯೂಡೆಲ್ಲಿ : ಸಶಸ್ತ್ರ ಮೀಸಲು ಪಡೆ ಮತ್ತು ಅರೆಸೈನಿಕ ಪಡೆ ಯೋಧರು ತಮ್ಮಕುಟುಂಬದೊಂದಿಗೆ ಮಾತನಾಡಲು ಹಿಮಾಲಯದ ಕೊರೆಯುವ ಚಳಿಯ ನಿರ್ಜನ ಗಡಿಯಲ್ಲಿ ಸೇವಯಲ್ಲಿರುವಾಗ ಬಳಸುವ ಸ್ಯಾಟೆಲೈಟ್ ಫೋನ್ ಕರೆಗಳಿಗೆ ಕೇವಲ ರೂ.1 / ನಿಮಿಷಕ್ಕೆ ಪಾವತಿಸಿದರೆ ಸಾಕು ಎಂದು ಕೇಂದ್ರ ಸರ್ಕಾರ ಹೇಳಿದೆ.


ಗುರುವಾರದಿಂದ ಅನ್ವಯವಾಗುವ ಈ ನೂತನ ದರಗಳು ಕುಟುಂಸ್ಥರೊಂದಿಗೆ ಹೆಚ್ಚು ಸನಯ ಮಾತನಾಡಲು ಯೋಧರಿಗೆ ಸಹಾಯವಾಗುತ್ತದೆ ಎಂದು ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಜತೆಗೆ ಮಾಸಿಕ ಬಾಡಿಗೆಯೆಂದು ಯೋಧರ ವೇತನದಿಂದ ಕಡಿತಮಾಡುತ್ತಿದ್ದ ರೂ.500ಕ್ಕೆ ವಿನಾಯಿತಿ ನೀಡಲಾಗಿದೆ. ಬಾಡಿಗೆ ರಹಿತ ಸೇವೆ ಯೋಧರಿಗೆ ಲಭ್ಯವಿದೆ.
ಇದುವರೆಗೂ ಪ್ರತಿ ನಿಮಿಷಕ್ಕೆ ರೂ.5 ಪಾವತಿಸಲಾಗುತ್ತಿತ್ತು. ಟಾಟಾ ಕಮ್ಯೂನಿಕೇಷನ್ಸ್ ಇದುವರೆಗೂ ಸೇವೆ ಒದಗಿಸುತ್ತಿತ್ತು. ಇನ್ಮುಂದೆ ಬಿಎಸ್‍ಎನ್‍ಎಲ್ ಸೇವೆ ಮುಂದುವರಿಸಲಿದೆ. 5 ಸಾವಿರ ಸ್ಯಾಟಲೈಟ್ ಫೋನ್ ಸಂಪರ್ಕಗಳನ್ನು ಒದಗಿಸಲು ಸಿದ್ಧವಿರುವುದಾಗಿ ಬಿಎಸ್‍ಎನ್‍ಎಲ್ ಸೇನೆಗೆ ಪ್ರಸ್ತಾವನೆ ಸಲ್ಲಿಸಿದೆ.

0
Shares
  • Share On Facebook
  • Tweet It


armybjpbsnlcallcongressmanojmilitarymodiparaphonerahulratesatellitesinhatatatelecom


Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!

  • Privacy Policy
  • Contact
© Tulunadu Infomedia.

Press enter/return to begin your search