• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜಯಾ ಸಾವಿನ ಮಹಾರಹಸ್ಯ ಸ್ಫೋಟ!

TNN Correspondent Posted On September 24, 2017
0


0
Shares
  • Share On Facebook
  • Tweet It

>> ಯಾವ ಎಐಎಡಿಎಂಕೆ ಮುಖಂಡರೂ ಕೂಡ ಅಮ್ಮನನ್ನು ಅಪೋಲೊ ಆಸ್ಪತ್ರೆಯಲ್ಲಿ ಭೇಟಿಯಾಗಿರಲಿಲ್ಲ

>> ಚಿನ್ನಮ್ಮಗೆ ಹೆದರಿ ಬಾಯಿಗೆಬಂದಂತೆ ಸುಳ್ಳು ಹೇಳಿದೆವು.

>> ಅಮ್ಮ ಇಡ್ಲಿ ತಿಂದಿದ್ದು, ನ್ಯೂಸ್ ಪೇಪರ್ ಓದುತ್ತಿದ್ದದ್ದು ಸುಳ್ಳು

ಚೆನ್ನೈ : ನಾವು ಎಐಎಡಿಎಂಕೆ ಮುಖಂಡರು ಯಾರೂ ಕೂಡ ಅಪೋಲೋ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಜಯಲಲಿತಾಗೆ ಚಿಕಿತ್ಸೆ ಸಂದರ್ಭ ಅವರನ್ನು ಕಂಡಿಲ್ಲ. ಶಶಿಕಲಾಗೆ ಹೆದರಿ ಸುಳ್ಳು ಹೇಳಿದ್ದೆವು ಎಂಬ ರಹಸ್ಯವನ್ನು ತಮಿಳುನಾಡು ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸನ್ ಶನಿವಾರ ಸ್ಫೋಟಿಸಿದ್ದಾರೆ. ಈ ಮೂಲಕ ಜಯಾ ಸಾವಿನ ಸುತ್ತ ಅನುಮಾನದ ಹುತ್ತ ಮತ್ತೆ ಬೆಳೆಯಲು ಆರಂಭವಾಗಿದೆ.
ಡಿ.5ರಂದು ಜಯಾ ಸತ್ತಿದ್ದಾರೆ ಎಂದು ವೈದ್ಯರು ಘೋಷಿಸುವವರೆಗೂ 75 ದಿನಗಳ ಆಸ್ಪತ್ರೆಯ ಹೈಡ್ರಾಮಾದಲ್ಲಿ ದಿನಕ್ಕೊಬ್ಬ ಶಾಸಕರು ಅಮ್ಮ ಇಡ್ಲಿ ತಿಂದರು. ಪೇಪರ್ ಓದಿದರು ಎಂದು ಹೇಳುತ್ತಾ ಬಂದಿದ್ದರು. ಆದರೆ ಅಸಲಿಗೆ ಯಾರೂ ಜಯಾ ಅವರನ್ನು ನೋಡಲು ಅವಕಾಶವೇ ಇರಲಿಲ್ಲ ಎಂದು ಶ್ರೀನಿವಾಸನ್ ಸತ್ಯ ಬಹಿರಂಗಪಡಿಸಿದ್ದಾರೆ.
ಎಲ್ಲ ಎಐಎಡಿಎಂಕೆ ಮುಖಂಡರು ಆಸ್ಪತ್ರೆಗೆ ಜಯಾ ಅವರನ್ನು ಕಾಣಲು ಹೋದಾಗ ಕೇವಲ ಒಂದನೇ ಮಹಡಿಯಲ್ಲಿ ಕೂತು ಕಾದು ವಾಪಸಾಗಿದ್ದರು. ರಾಜ್ಯಪಾಲ ವಿದ್ಯಾಸಾಗರ ರಾವ್ ಕೂಡ ಅಮ್ಮ ಅವರನ್ನು ನೋಡೇ ಇಲ್ಲ ಎಂದು ಶ್ರೀನಿವಾನಸ್ ಅಮ್ಮ ಸಾವಿನ ಹಿಂದೆ ಕಾಣದ ಕೈಗಳ ಆಟ ನಡೆದಿದೆ ಎಂಬ ಶಂಕೆಗೆ ಪುಷ್ಟಿ ನೀಡಿದ್ದಾರೆ.

ದಿಂಡಿಗಲ್ ಶ್ರೀನಿವಾಸನ್

ತನಿಖಾ ಸಮಿತಿ ಡಮ್ಮಿ, ಹೇಳೋರು-ಕೇಳೊರು ಇಲ್ಲ

ಅಮ್ಮ ಆಪ್ತ ಒ. ಪನ್ನೀರ್ ಸೆಲ್ವಂ ಸಿಎಂ ಆಗಿದ್ದಾಗ ಜಯಾ ಸಾವಿನ ಬಳಿಕ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದರು. ಆದರೆ ಎ.ಪಳನಿಸ್ವಾಮಿ ಸಿಎಂ ಆದನಂತರ ಅದರ ಘೋಷಣೆ ಮಾಡಿದರು. ಈಗ ಇಬ್ಬರೂ ಒಂದಾಗಿದ್ದರೂ ತನಿಖೆ ಆರಂಭವೇ ಆಗಿಲ್ಲ ಎಂದು ಶ್ರೀನಿವಾಸನ್ ಬಾಗ್ದಾಳಿ ನಡೆಸಿದ್ದಾರೆ.

0
Shares
  • Share On Facebook
  • Tweet It


aiadmkapolloappollodeathdecemberdinakarandindigaldindiguldmkhospitaljayajayalalitajayalalithakarunanidhimgrmurder\palaniswamyrajnikanthsasikalasreenivasanstalintamilnaduttv


Trending Now
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Tulunadu News July 29, 2025
ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
Tulunadu News July 26, 2025
You may also like
ಡಿ.9, 14 ಪ್ರಧಾನಿ ತವರಲ್ಲಿ ಚುನಾವಣೆ, ಸಮೀಕ್ಷೆಯಲ್ಲಿ ಬಿಜೆಪಿ ಗೆಲವು ಶತಸಿದ್ಧ
October 26, 2017
ಬೆಂಗಳೂರು ಮಳೆ ನಿರ್ಲಕ್ಷಿಸಿದ ಸರ್ಕಾರದಿಂದ 14ನೇ ಬಲಿ
October 16, 2017
ಶಶಿಕಲಾಗೆ 5 ದಿನಗಳ ಪೆರೋಲ್, ತಮಿಳುನಾಡು ರಾಜಕೀಯದಲ್ಲಿ ತಲ್ಲಣ!
October 7, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
    • ಅಕ್ಟೋಬರ್ 2 ರಂದು ರಿಷಬ್ ಶೆಟ್ಟಿಯ ಕಾಂತಾರ ಅಧ್ಯಾಯ 1 ಬಿಡುಗಡೆ!
  • Popular Posts

    • 1
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 2
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 3
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 4
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • 5
      ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ

  • Privacy Policy
  • Contact
© Tulunadu Infomedia.

Press enter/return to begin your search