• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

1 ಲಕ್ಷ ಡೇರಾ ಅನುಯಾಯಿಗಳಿಂದ ಇಸ್ಲಾಂ ಮತಾಂತರದ ಬೆದರಿಕೆ

TNN Correspondent Posted On October 3, 2017


  • Share On Facebook
  • Tweet It

>> ವಿಡಿಯೊ ಹರಿಬಿಟ್ಟ ಡೇರಾ ವಕ್ತಾರ ಸಂದೀಪ್ ಮಿಶ್ರಾ
>> ಹಿಂದು ಎಂದು ಬಾಬಾ ಟಾರ್ಗೆಟ್ ಆಗಿದ್ದಾರೆ, ಮುಸ್ಲಿಮರು ಕಲ್ಲು ಹೊಡೆದರೂ ಕೇಳೊರಿಲ್ಲ
>> ಹನಿ ಸಿಗ್ತಿಲ್ಲ, ಮನಿ ಮುಟ್ಟಂಗಿಲ್ಲ, ಕೋಮುಗಲಭೆಗೆ ಬಾಬಾ ಸ್ಕೆಚ್

ಚಂಡೀಗಡ : ನಡುಬೀದಿಯಲ್ಲಿ ಹರಾಜಾಗುತ್ತಿರುವ ಡೇರಾ ಸಚ್ಚಾ ಸೌದ ಎಂಬ ರೇಪಿಸ್ಟ್ ಬಾಬಾ ರಾಮರಹೀಮನ ಸಾಮ್ರಾಜ್ಯದ ಮಾನ ಕಾಪಾಡಲು ಆತನ ಭಕ್ತರು ಎನಿಸಿಕೊಂಡ ಕಳಂಕಿತರು ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರವಾಗುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ತನ್ನ ಗುರು 20 ವರ್ಷ ಜೈಲು ಪಾಲಾಗಿ, ಡೇರಾದಲ್ಲಿ 600ಕ್ಕೂ ಹೆಚ್ಚು ಅಸ್ಥಿಪಂಜರಗಳು ಸಿಕ್ಕಿರುವ ಬೆನ್ನಲ್ಲೇ ಕಾನೂನು ಕುಣಿಕೆ ಕುತ್ತಿಗೆಗೆ ಬೀಳುವ ಸತ್ಯಕ್ಕೆ ಹೆದರಿ ಇಸ್ಲಾಂ ಹಿಂದೆ ಹೋಗಿ ಅವಿತಿದ್ದಾರೆ.

ಸಾಲದೆಂಬಂತೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಜೊತೆಗೆ ಸಂಪರ್ಕದಲ್ಲಿದ್ದೇವೆ. ಒಂದು ಲಕ್ಷ ಅನುಯಾಯಿಗಳು ಮತಾಂತರವಾಗಲಿದ್ದೇವೆ. ಹಿಂದುಗಳು ಎಂದು ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಡೇರಾ ವಕ್ತಾರ ಸಂದೀಪ್ ಮಿಶ್ರಾ ವಿಡಿಯೊ ಮಾಡಿ ಬಿಟ್ಟಿದ್ದಾನೆ. ಮುಸುಕು ಧರಿಸಿದ ಮಹಿಳೆ ಜೊತೆಗೆ ಮಾತುಕತೆ ನಡೆಸುತ್ತಿರುವಂತೆ ನಾಟಕ ಮಾಡಿರುವ ಸಂದೀಪ್ ಹಿಂದುಸ್ತಾನ ಎಂದರೆ ನಿಮ್ಮ ಕಣ್ಣಲ್ಲಿ ನೀರು ಬರುವವರೆಗೆ ಗೋಳು ಹೊಯ್ದುಕೊಳ್ಳುತ್ತಾರೆ. ಕಲ್ಲು ಹೊಡೆಯುವ ಮುಸ್ಲಿಮರನ್ನು ಯಾರೂ ಮುಟ್ಟುವುದಿಲ್ಲ ಎಂದು ಸಂಭಾಷಣೆ ನಡೆಸಿದ್ದಾನೆ. ಮತಾಂತರ ನಂತರ ವಿದೇಶಕ್ಕೆ ಹಾರುತ್ತೇವೆ ಎಂದು ಕೂಡ ದಡಬಡಾಯಿಸಿದ್ದಾನೆ.

ಬಾಬಾ ರಾಮರಹೀಮ್ ಕೋಮುಗಲಭೆಯಿಂದ ತನ್ನ ಪ್ರಭಾವ ತೋರಿಸಲಿ ಜೈಲಿನಿಂದಲೇ ಅನುಯಾಯಿಗಳಿಗೆ ಸಂದೇಶ ಕಳುಹಿಸಿದ್ದಾನೆ ಎಂದು ಬಾಬಾ ಸಂಬಂಧಿ ಭುಪಿಂದರ್ ಸಿಂಗ್ ಗೊರಾ ಹೇಳಿದ್ದಾರೆ.

  • Share On Facebook
  • Tweet It


- Advertisement -
ashrambabaderagurmeetgurumeetharyanahoneyindiamishramodipreetpunjabraheemrahimramrapesachasachchcasadhvisandeepsaudasexsinghyogi


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Tulunadu News January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Tulunadu News January 27, 2023
You may also like
ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
July 1, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search