• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

1 ಲಕ್ಷ ಡೇರಾ ಅನುಯಾಯಿಗಳಿಂದ ಇಸ್ಲಾಂ ಮತಾಂತರದ ಬೆದರಿಕೆ

TNN Correspondent Posted On October 3, 2017
0


0
Shares
  • Share On Facebook
  • Tweet It

>> ವಿಡಿಯೊ ಹರಿಬಿಟ್ಟ ಡೇರಾ ವಕ್ತಾರ ಸಂದೀಪ್ ಮಿಶ್ರಾ
>> ಹಿಂದು ಎಂದು ಬಾಬಾ ಟಾರ್ಗೆಟ್ ಆಗಿದ್ದಾರೆ, ಮುಸ್ಲಿಮರು ಕಲ್ಲು ಹೊಡೆದರೂ ಕೇಳೊರಿಲ್ಲ
>> ಹನಿ ಸಿಗ್ತಿಲ್ಲ, ಮನಿ ಮುಟ್ಟಂಗಿಲ್ಲ, ಕೋಮುಗಲಭೆಗೆ ಬಾಬಾ ಸ್ಕೆಚ್

ಚಂಡೀಗಡ : ನಡುಬೀದಿಯಲ್ಲಿ ಹರಾಜಾಗುತ್ತಿರುವ ಡೇರಾ ಸಚ್ಚಾ ಸೌದ ಎಂಬ ರೇಪಿಸ್ಟ್ ಬಾಬಾ ರಾಮರಹೀಮನ ಸಾಮ್ರಾಜ್ಯದ ಮಾನ ಕಾಪಾಡಲು ಆತನ ಭಕ್ತರು ಎನಿಸಿಕೊಂಡ ಕಳಂಕಿತರು ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರವಾಗುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ತನ್ನ ಗುರು 20 ವರ್ಷ ಜೈಲು ಪಾಲಾಗಿ, ಡೇರಾದಲ್ಲಿ 600ಕ್ಕೂ ಹೆಚ್ಚು ಅಸ್ಥಿಪಂಜರಗಳು ಸಿಕ್ಕಿರುವ ಬೆನ್ನಲ್ಲೇ ಕಾನೂನು ಕುಣಿಕೆ ಕುತ್ತಿಗೆಗೆ ಬೀಳುವ ಸತ್ಯಕ್ಕೆ ಹೆದರಿ ಇಸ್ಲಾಂ ಹಿಂದೆ ಹೋಗಿ ಅವಿತಿದ್ದಾರೆ.

ಸಾಲದೆಂಬಂತೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಜೊತೆಗೆ ಸಂಪರ್ಕದಲ್ಲಿದ್ದೇವೆ. ಒಂದು ಲಕ್ಷ ಅನುಯಾಯಿಗಳು ಮತಾಂತರವಾಗಲಿದ್ದೇವೆ. ಹಿಂದುಗಳು ಎಂದು ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಡೇರಾ ವಕ್ತಾರ ಸಂದೀಪ್ ಮಿಶ್ರಾ ವಿಡಿಯೊ ಮಾಡಿ ಬಿಟ್ಟಿದ್ದಾನೆ. ಮುಸುಕು ಧರಿಸಿದ ಮಹಿಳೆ ಜೊತೆಗೆ ಮಾತುಕತೆ ನಡೆಸುತ್ತಿರುವಂತೆ ನಾಟಕ ಮಾಡಿರುವ ಸಂದೀಪ್ ಹಿಂದುಸ್ತಾನ ಎಂದರೆ ನಿಮ್ಮ ಕಣ್ಣಲ್ಲಿ ನೀರು ಬರುವವರೆಗೆ ಗೋಳು ಹೊಯ್ದುಕೊಳ್ಳುತ್ತಾರೆ. ಕಲ್ಲು ಹೊಡೆಯುವ ಮುಸ್ಲಿಮರನ್ನು ಯಾರೂ ಮುಟ್ಟುವುದಿಲ್ಲ ಎಂದು ಸಂಭಾಷಣೆ ನಡೆಸಿದ್ದಾನೆ. ಮತಾಂತರ ನಂತರ ವಿದೇಶಕ್ಕೆ ಹಾರುತ್ತೇವೆ ಎಂದು ಕೂಡ ದಡಬಡಾಯಿಸಿದ್ದಾನೆ.

ಬಾಬಾ ರಾಮರಹೀಮ್ ಕೋಮುಗಲಭೆಯಿಂದ ತನ್ನ ಪ್ರಭಾವ ತೋರಿಸಲಿ ಜೈಲಿನಿಂದಲೇ ಅನುಯಾಯಿಗಳಿಗೆ ಸಂದೇಶ ಕಳುಹಿಸಿದ್ದಾನೆ ಎಂದು ಬಾಬಾ ಸಂಬಂಧಿ ಭುಪಿಂದರ್ ಸಿಂಗ್ ಗೊರಾ ಹೇಳಿದ್ದಾರೆ.

0
Shares
  • Share On Facebook
  • Tweet It


ashrambabaderagurmeetgurumeetharyanahoneyindiamishramodipreetpunjabraheemrahimramrapesachasachchcasadhvisandeepsaudasexsinghyogi


Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
You may also like
ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
July 1, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!

  • Privacy Policy
  • Contact
© Tulunadu Infomedia.

Press enter/return to begin your search