• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಆರ್ ಎಸ್ ಎಸ್ ನಲ್ಲಿ ಮಹಿಳೆಯರು ಚಡ್ಡಿ ಹಾಕಿದ್ದನ್ನು ರಾಹುಲ್ ನೋಡಿಲ್ಲ!

Naresh Shenoy Posted On October 10, 2017
0


0
Shares
  • Share On Facebook
  • Tweet It

ಭಾರತದ ಚಿರಯುವಕ ರಾಹುಲ್ ಬಾಬಾ ಅಮೇರಿಕಾ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮುಗಿಸಿ ಭಾರತಕ್ಕೆ ಬಂದ ನಂತರ ಹೊಸತೊಂದು ಸಂಶೋಧನೆ ಮಾಡಿದ್ದಾರೆ. ಅದೇನೆಂದರೆ ಬಿಜೆಪಿಯ ಹಿಂದಿರುವ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಹಿಳೆಯರೇ ಇಲ್ಲ. ಇದ್ದಿದ್ರೆ ಆರ್ ಎಸ್ ಎಸ್ ಶಾಖೆಗಳಲ್ಲಿ ಮಹಿಳೆಯರು ಚಡ್ಡಿ ಹಾಕಿ ಭಾಗವಹಿಸಿರುವುದನ್ನು ನೋಡಿದ್ದೀರಾ? ನಾನಂತೂ ನೋಡಿಲ್ಲ ಎಂದು ರಾಹುಲ್ ಗಾಂಧಿ ತಮ್ಮ ಮಾತಿನ ಬಾಣವನ್ನು ಎಸೆದಿದ್ದಾರೆ. ಈ ಮೂಲಕ ಭಾರತೀಯ ಸಂಸ್ಕೃತಿ ತನ್ನದಲ್ಲ, ತನ್ನದೇನಿದ್ದರೂ ಇಟಲಿಯ ರಕ್ತ ಎಂದು ಮತ್ತೆ ಸಾಬೀತು ಪಡಿಸಿದ್ದಾರೆ.
ಇನ್ನೊಮ್ಮೆ ಸೋನಿಯಾ ತನ್ನ ಮಗನನ್ನು ಅಮೇರಿಕಾ, ಚೀನಾಕ್ಕೆ ಕಳುಹಿಸುವ ಮೊದಲು ಯೋಚಿಸುವುದು ಒಳ್ಳೆಯದು. ಇಲ್ಲದಿದ್ದರೆ ಇವತ್ತು ಮಹಿಳೆಯರನ್ನು ಚಡ್ಡಿಯಲ್ಲಿ ನೋಡಿಲ್ಲ ಎಂದಿರುವವನು ನಾಳೆ ಕರ್ನಾಟಕದಲ್ಲಿರುವ ಗೋಮಟೇಶ್ವರ ಸ್ವಾಮಿಯೇ ಭಾರತೀಯ ಅಲ್ಲ. ಆತ ಎನ್ ಆರ್ ಐ. ಒಂದು ವೇಳೆ ಭಾರತೀಯ ಆಗಿದ್ದರೆ ಯಾವುದೇ ಭಾರತೀಯ ಮಹಿಳೆ ಯಾಕೆ ಹಾಗೆ ವಿವಸ್ತ್ರಳಾಗಿ ನಿಂತಿಲ್ಲ ಎಂದು ಕೇಳಬಹುದು. ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದರೆ ದಯವಿಟ್ಟು ಅವರನ್ನು ಕಾಂಗ್ರೆಸ್ಸಿಗರು ಯಾವುದೇ ಜೈನ ಮುನಿಗಳ ಹತ್ತಿರ ಕಳುಹಿಸಬೇಡಿ. ಇಲ್ಲದಿದ್ದರೆ ಅಲ್ಲಿ ಕೂಡ ಏನೇನೂ ಹೇಳಬಹುದು.
ಆರ್ ಎಸ್ ಎಸ್ ನಲ್ಲಿ ಪುರುಷರು ಇದ್ದಂತೆ ಮಹಿಳೆಯರಿಗೋಸ್ಕರವೇ ರಾಷ್ಟ್ರ ಸೇವಿಕಾ ಸಮಿತಿ ಇದೆ ಎನ್ನುವುದನ್ನು ರಾಹುಲ್ ಗೆ ಯಾರಾದರೂ ಹೇಳಬೇಕು. ಸಂಘದಲ್ಲಿ ಇರುವ ಸಮವಸ್ತ್ರದ ಹಿಂದೆ ಇರುವ ಇತಿಹಾಸವನ್ನು ರಾಹುಲ್ ಗೆ ತಿಳಿಸುವ ಅವಶ್ಯಕತೆ ಇದೆ. ಸಂಘ ತನ್ನ ಶಾಖೆಗಳಲ್ಲಿ ಪುರುಷರೇ ಮಾಡುವ ಆಸನಗಳನ್ನು ಕಲಿಸುತ್ತದೆ. ಅಲ್ಲಿ ವ್ಯಾಯಾಮ, ದಂಡ, ಕಬಡ್ಡಿ, ಉಡಾನ್, ಶಾರೀರ, ಯೋಗ ಮುಂತಾದ ಪುರುಷರು ತಮ್ಮ ದೇಹ, ಮನಸ್ಸುಗಳನ್ನು ಸ್ವಚ್ಚ, ದೃಢವನ್ನಾಗಿಸಲು ಅಳವಡಿಸುವ ಕ್ರಿಯೆಗಳಿವೆ. ಹಾಗೇ ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಮಹಿಳೆಯರು ಮಾಡುವಂತಹ ಆಸನಗಳನ್ನು ಅಭ್ಯಸಿಸಲಾಗುತ್ತದೆ. ರಾಹುಲ್ ಗಾಂಧಿ ಹುಟ್ಟುವ ಮೊದಲೇ ಸಂಘದ ಹಿರಿಯರು ಆಗಿನ ವ್ಯವಸ್ಥೆಗೆ ಅನುಗುಣವಾಗಿ ಸಂಘದ ಸಮವಸ್ತ್ರವನ್ನು ತಯಾರು ಮಾಡಿದ್ದರು. ಸಂಘದಲ್ಲಿ ಸಮವಸ್ತ್ರ ಚಡ್ಡಿ ಯಾಕೆ ಎಂದು ಕೇಳುವ ಅಗತ್ಯ ರಾಹುಲ್ ಗೆ ಇಲ್ಲ. ಪ್ಯಾಂಟ್ ಹಾಕಿ ಮಾಡಲು ಕಂಫರ್ಟ್ ಅಲ್ಲದ ಕಾರಣಕ್ಕಾಗಿ ಮತ್ತು ರಾಹುಲ್ ತಂದೆ ರಾಜೀವ್ ಚಡ್ಡಿ ಹಾಕಲು ಕಲಿಯುವ ಮೊದಲೇ ಶಾಖೆಗಳು ಇದ್ದ ಕಾರಣ ಅದನ್ನು ಅರಿಯದೇ ಟೀಕಿಸುವುದು ಬೇಡಾ ಎಂದು ರಾಹುಲ್ ಗೆ ಐಡಿಯಾ ಕೊಟ್ಟವರು ಹೇಳಬೇಕಿತ್ತು.
ಇನ್ನೂ ವಿದೇಶಿ ನೀಲಿ ಚಿತ್ರ ನಟಿ ನಥಾಲಿಯಾ ರಾಮೋಸ್ ಳ ಕಾಸ್ಟ್ಯೂಮ್ ನೋಡಿ ಬಂದ ಮೇಲೆ ರಾಹುಲ್ ಭಾರತೀಯ ಮಹಿಳೆಯರನ್ನು ಚಡ್ಡಿಯಲ್ಲಿ ನೋಡಲು ಬಯಸುವುದು ಎಲ್ಲೋ ಕಾಕತಾಳೀಯ ಅಲ್ಲವೆಂದು ಕಾಣಿಸುತ್ತದೆ.
0
Shares
  • Share On Facebook
  • Tweet It


nathaliapappurahulgandhiRSS


Trending Now
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Naresh Shenoy July 18, 2025
ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
Naresh Shenoy July 17, 2025
You may also like
ತಪ್ಪು ತಪ್ಪಾಗಿ ಟ್ವೀಟ್ ಮಾಡಿ ಬೆಪ್ಪಾದ ರಾಹುಲ್ ಗಾಂಧಿ…
December 5, 2017
ಸೋತ ಹತಾಶೆಗೆ ತೆಗೆಯಲು ಮುಂದಾದರು ಆರ್‍ಎಸ್‍ಎಸ್ ಕಾರ್ಯಕರ್ತನ ಜೀವ!
October 16, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
  • Popular Posts

    • 1
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 2
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 3
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 4
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • 5
      ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!

  • Privacy Policy
  • Contact
© Tulunadu Infomedia.

Press enter/return to begin your search