• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೊಡಗಿನ ನೆರವಿಗೆ ನಿಂತ್ರು ಆ ಪುಟಾಣಿ ಮಕ್ಕಳು..!!!!

ವರದಿ ಉಡುಪಿ ಬ್ಯುರೊ.. Posted On September 26, 2018
0


0
Shares
  • Share On Facebook
  • Tweet It

 

ಹಣ ಸಂಗ್ರಹಿಸಲು ಮಕ್ಕಳು ಮಾಡಿದ್ದು ಏನು ಗೊತ್ತೆ…?

 

ಮಡಿಕೇರಿಗೆ ನೆರವು ಮಾಡುವ ಮೊತ್ತ ಎಷ್ಟು ಗೊತ್ತೆ…?

ಉಡುಪಿ : ಕೊಡಗಿಗೆ ಬಂದ ಮಹಾ ಮಳೆಯಿಂದ ಜನಜೀವನವೇ ತತ್ತರಿಸಿ ಹೋಯಿತು… ತನ್ನ ಮಾತ್ರ ಭೂಮಿಗಾಗಿ ಕತ್ತಿ ಕೋವಿ ಹಿಡಿದವರ ನಾಡಿನ ಜನರಿಗೆ ಆ ಮಹಾ ಮಳೆ ಬರ ಸಿಡಿಲನಂತೆ ಬಂದು ಅಪ್ಪಳಿಸಿತು. ಕೊಡಗಿಗೆ ಕೊಡಗೆ ಮುಳುಗಿ ಹೋಯಿತು. ಇಡೀ ದೇಶವೇ ಕೊಡಗಿನ ನೆರವಿಗೆ ನಿಂತಿದ್ದನ್ನು ನಾವು ನೀವೆಲ್ಲ ನೋಡಿದ್ವಿ. ಸರ್ಕಾರ ಸೇರಿದಂತೆ ಸಂಘಸಂಸ್ಥೆಗಳು ಕೊಡಗಿನ ಜನರಿಗೆ ಮೂಲಭೂತ ಸೌಕರ್ಯವನ್ನು ಪುನರ್‌ಕಲ್ಪಿಸುವುವಲ್ಲಿ ನೆರವಾಗಿತ್ತು.

ಮಹಾ ಮಳೆಯಿಂದ ತತ್ತರಿಸಿ ಹೋಗಿದ್ದ ಮಡಿಕೇರಿ ಮರಜೀವ ಪಡೆದುಕೊಳ್ಳುತ್ತಿದೆ. ಈ ನಡುವೆ ಉಡುಪಿಯ 39 ಮಕ್ಕಳು ಮಾನವ ಮತ್ತು ಗೋ ಬದುಕು ಕೇಂದ್ರಿತ ಕಲಾಕೃತಿಗಳನ್ನು ಮಾರಿ ಬಂದ ಹಣವನ್ನು ಕೊಡಗು ಸಂತ್ರಸ್ಥರಿಗೆ ನೀಡುವ ನಿರ್ಧಾರ ಮಾಡಿದ್ದಾರೆ.ಈ 39 ಮಕ್ಕಳು, ಗೋವಿನ ಜೊತೆಗಿನ ಮಾನವನ ಅವಿನಾಭಾವ ಸಂಬಂಧ, ಸಂಸ್ಕೃತಿ, ಪರಂಪರೆ, ನಗರ ಜೀವನದಲ್ಲಿ ಗೋವಿನ ಸ್ಥಿತಿಗತಿಯನ್ನು ಚಿತ್ರಿಸಿ, ಇಂತಹ ಕಲಾಕೃತಿಯನ್ನು ಮಾರಿ, ಬಂದ ಹಣವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುವ ಮನಸ್ಸು ಮಾಡಿದ್ದಾರೆ.ಹೌದು ಸಹಾಯ ಮಾಡೋಕೆ ಮನಸ್ಸು ಇದ್ದರೇ ಸಾಕು ಎಂಬುದಕ್ಕೆ, ಇವರೇ ಸಾಕ್ಷಿಯಾಗಿದ್ದಾರೆ.

 

ಈ ಚಿತ್ರಗಳಿಗೆ ಬೆಲೆ ಎಷ್ಟು ಗೋತ್ತೆ…?

ಇವರು ಚಿತ್ರಿಸಿರು ಗೋವಿನ ಕಲಾಕೃತಿಗಳಿಗೆ 5ರಿಂದ 10 ಸಾವಿರ ನಿಗದಿ ಮಾಡಿದ್ದಾರೆ

 

ಮಕ್ಕಳ ಯೋಚನೆ ಏನು ಗೊತ್ತೆ…?

ಮಾಡಿರುವ ಕಲಾಕೃತಿಯನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಮಡಿಕೇರಿಗೆ ಕೊಡುವ ಚಿಂತನೆ ಮಾಡಿದ್ದಾರೆ. ಸುಮಾರು 1 ಲಕ್ಷ ರುಪಾಯಿ ವರೆಗೆ ನೆರವು ಮಾಡುತ್ತೇವೆ ಅಂತಾರೆ ಈ ಮಕ್ಕಳು

ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಮೂರುದಿನಗಳ ಕಾಲ ಈ ಚಿತ್ರಪ್ರದರ್ಶನ ನಡೆಯುತ್ತಿದೆ. ಕಲಾಕೃತಿಗಳ ಜೊತೆ ಶೀರ್ಷಿಕೆ, ಮಾಹಿತಿಯನ್ನು ಹಾಕಲಾಗಿದೆ. ಗೋವಿನ ಬಗೆಗೆ ಮೂಡಿ ಬಂದಿರುವ ಕಲಾಕೃತಿ ಸಮಾಜಕ್ಕೆ ಒಂದೊಂದು ಸಂದೇಶ ನೀಡುತ್ತಿದೆ.

ಕಸದ ಡಬ್ಬಿಯಲ್ಲಿ ಆಹಾರ ಹುಡುಕುವ ಗೋವು, ಒಡೆದ ಕನ್ನಡಿಯಲ್ಲಿ ಗೋವಿನ ಬಿಂಬ ಉತ್ತಮ ಸಂದೇಶ ನೀಡುತ್ತಿದೆ. ದೇವಳದಲ್ಲಿ ನಂದಿ ವಿಗ್ರಹದ ಮುಂದೆ ಹಸುವಿನ ಭಕ್ತಿಯ ನಿವೇದನೆ ಮೌನದಲ್ಲೇ ನೂರು ಭಾವಗಳನ್ನು ತೋರಿಸುತ್ತದೆ.

ಈ ಮಕ್ಕಳ ಚಿಂತನೆಗೆ ನಿಜವಾಗಲು ಶಹಬ್ಬಾಸ್ ಅನ್ನಲೇ ಬೇಕು…

0
Shares
  • Share On Facebook
  • Tweet It


kodagu


Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
ವರದಿ ಉಡುಪಿ ಬ್ಯುರೊ.. January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
ವರದಿ ಉಡುಪಿ ಬ್ಯುರೊ.. January 28, 2026
You may also like
ಸಿಐಡಿ ಕ್ಲೀನ್‍ಚಿಟ್ ಪಡೆದಿದ್ದ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು
October 27, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search