• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗುರ್‍ಮೀತ್ ಬಾಬಾನೇ ಬಿಗ್‍ಬಾಸ್ !

TNN Correspondent Posted On September 23, 2017


  • Share On Facebook
  • Tweet It

 

>> ಗೆದ್ದವರು ಗುಫಾದಿಂದ ಹೊರಕ್ಕೆ, ಆದರೆ ಬೇಕಂತಲೇ ಸೋಲುತ್ತಿದ್ದ ಹನಿಪ್ರೀತ್

>> ಸಕ್ರಮ ಪತಿಯಿಂದ ಹನಿಯ ಅಕ್ರಮ ಬಟಾಬಯಲು

ಚಂಡೀಗಡ : ಸಾಧ್ವಿಯರನ್ನು ಅತ್ಯಾಚಾರಕ್ಕೆ ಕೈಗೊಂಬೆಗಳಂತೆ ದಿನಕ್ಕೊಬ್ಬರೆಂದು ತಿಂದು ತೇಗಿದ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರಮೀತ್ ರಾಮ ರಹೀಮ ಬಾಬಾನ ತೆವಲುಗಳು ಒಂದೊಂದಾಗಿ ಹೊರಬರುತ್ತಿವೆ.

ಗುಫಾದಲ್ಲಿ ರಾಸಲೀಲೆ, ದತ್ತು ಪುತ್ರಿಯ ಜೊತೆ ಪಲ್ಲಂಗ ಚಕ್ಕಂದ, ಸಾಧ್ವಿಯರನ್ನು ಕಾಮತೃಷೆಗೆ ಹರಿದು ಮುಕ್ಕಿದ್ದು, ಚಪಲಕ್ಕಾಗಿ ವಿಶ್ವದ ಅದ್ಭುತಗಳಂತೆ ಕಟ್ಟಡ ನಿರ್ಮಿಸಿ ವಾಸ, ಅತಿಯಾದ ಲೈಂಗಿಕ ಆಸಕ್ತಿಗೆ ತೃಪ್ತಿ ಸಿಗದೆ ಸೆಕ್ಸ್ ಟಾಯ್ಸ್, ಮಸಾಜ್ ಎಣ್ಣೆಗಳ ಬಳಕೆಯಂಥ ಕಚ್ಚೆ ಹರಕುತನ ಬೀದಿಗೆ ಬಿದ್ದಾಯಿತು.

ಈಗ ಬಾಬಾನ ದತ್ತುಪುತ್ರಿ ಎಂದು ಕರೆಸಿಕೊಳ್ಳುವ ಶಂಕಿತ ಪಲ್ಲಂಗ ಪ್ರೇಯಸಿ ಹನಿಪ್ರೀತ್ ಕಾಮಕೇಳಿ ಬಗ್ಗೆಯೂ ಆಕೆಯ ಅಧಿಕೃತ ಪತಿ ವಿಶ್ವಾಸ್ ಗುಪ್ತಾ ಸತ್ಯ ಬಿಚ್ಚಿಟ್ಟಿದ್ದಾರೆ.
ತಲೆಮರೆಸಿಕೊಂಡಿರುವ ಹನಿಪ್ರೀತ್‍ನನ್ನು ನಾನೇ ಖುದ್ದಾಗಿ ಬಾಬಾನನ್ನು ನಂಬಿ ಡೇರಾಗೆ ಕರೆದೊಯ್ಯುತ್ತಿದ್ದೆ, ಅಲ್ಲಿ ಬಾಬಾ ದಂಪತಿಗಳಿಗೆ ಬಿಗ್ ಬಾಸ್ ಮಾದರಿ ಆಟಗಳನ್ನು ಏರ್ಪಡಿಸುತ್ತಿದ್ದ. ಆರು ದಂಪತಿಗಳಿಗೆ 28 ದಿನ ಗುಫಾದಲ್ಲಿ ವಾಸ ನಡೆಯುತ್ತಿತ್ತು. ಅದರಲ್ಲಿ ಬೇಕಂತಲೇ ಹನಿಪ್ರೀತ್ ಸೋತು ಬಾಬಾನೊಂದಿಗೆ ಗುಫಾದಲ್ಲಿ ಒಬ್ಬಳೇ ಇರಲು ಬಯಸುತ್ತಿದ್ದಳು. ನಂತರ ನನಗೆ ಅವರ ಕಾಮಕೇಳಿ ಬಗ್ಗೆ ಗೊತ್ತಾಯಿತು ಎಂದು ವಿಶ್ವಾಸ ಹೇಳಿದ್ದಾರೆ.

1999ರಲ್ಲಿ ಹನಿಪ್ರೀತ್‍ಳನ್ನು ಮದುವೆಯಾದೆ. ಆದರೆ ಬಾಬಾನ ಮಾತು ಕೇಳಿ ಅವಳು 2011ರಲ್ಲಿ ವಿಚ್ಚೇದನಕ್ಕೆ ಮುಂದಾದಳು. ಬಾಬಾ ದತ್ತು ಪುತ್ರಿ ಎಂದು ಹೇಳಿಕೊಳ್ಳುವ ಹನಿಪ್ರೀತ್‍ಳನ್ನು ಅಧಿಕೃತವಾಗಿ ದತ್ತು ಪಡೆಯಲಾಗಿಲ್ಲ ಎಂದು ವಿಶ್ವಾಸ್ ಬಹಿರಂಗಪಡಿಸಿದ್ದಾರೆ. ನನಗೆ ಈ ವಿಷಯ ಹೊರಹಾಕಿದರೆ ಕೊಲ್ಲುವ ಬೆದರಿಕೆಯನ್ನು ಬಾಬಾ ಮತ್ತು ಹನಿಪ್ರೀತ್ ಹಾಕಿದ್ದರು ಎಂದು ತಿಳಿಸಿದ್ದಾರೆ.

  • Share On Facebook
  • Tweet It


- Advertisement -
chandigarhderagufagurmeethoneypreetinsanmsgpanchkularahimramraperapist babarsapissachasadhvisaudasexsinghvishwas


Trending Now
ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
Tulunadu News May 27, 2023
ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
Tulunadu News May 25, 2023
You may also like
ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‍ಗೆ ಕ್ಲೀನ್‍ಚಿಟ್
November 1, 2017
” ನನ್ನ ಮದುವೆ ಯಾವಾಗ? ” ತುಂಬಾ ಹಳೆಯ ಪ್ರಶ್ನೆ : 47ರ ರಾಹುಲ್!
October 27, 2017
ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆಗೆ ಸಂಧಾನ ಮಾತುಕತೆಗೆ ಮಧ್ಯವರ್ತಿಯಾಗಿ ದಿನೇಶ್ವರ ಶರ್ಮಾ : ರಾಜನಾಥ್
October 24, 2017
Leave A Reply

  • Recent Posts

    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
    • ಕಾಂಗ್ರೆಸ್ ಬಾಯಿಗೆ ಬಂದ ತುತ್ತನ್ನು ಮೈಮೇಲೆ ಚೆಲ್ಲಿಕೊಂಡಿದೆ!!
    • ಕಾಂಗ್ರೆಸ್ಸಿಗರೇ ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕ ಹಾಕಿ ಘೋಷಣೆ ಕೂಗಿ!!
  • Popular Posts

    • 1
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 2
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search