• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗುರ್‍ಮೀತ್ ಬಾಬಾನೇ ಬಿಗ್‍ಬಾಸ್ !

TNN Correspondent Posted On September 23, 2017


  • Share On Facebook
  • Tweet It

 

>> ಗೆದ್ದವರು ಗುಫಾದಿಂದ ಹೊರಕ್ಕೆ, ಆದರೆ ಬೇಕಂತಲೇ ಸೋಲುತ್ತಿದ್ದ ಹನಿಪ್ರೀತ್

>> ಸಕ್ರಮ ಪತಿಯಿಂದ ಹನಿಯ ಅಕ್ರಮ ಬಟಾಬಯಲು

ಚಂಡೀಗಡ : ಸಾಧ್ವಿಯರನ್ನು ಅತ್ಯಾಚಾರಕ್ಕೆ ಕೈಗೊಂಬೆಗಳಂತೆ ದಿನಕ್ಕೊಬ್ಬರೆಂದು ತಿಂದು ತೇಗಿದ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರಮೀತ್ ರಾಮ ರಹೀಮ ಬಾಬಾನ ತೆವಲುಗಳು ಒಂದೊಂದಾಗಿ ಹೊರಬರುತ್ತಿವೆ.

ಗುಫಾದಲ್ಲಿ ರಾಸಲೀಲೆ, ದತ್ತು ಪುತ್ರಿಯ ಜೊತೆ ಪಲ್ಲಂಗ ಚಕ್ಕಂದ, ಸಾಧ್ವಿಯರನ್ನು ಕಾಮತೃಷೆಗೆ ಹರಿದು ಮುಕ್ಕಿದ್ದು, ಚಪಲಕ್ಕಾಗಿ ವಿಶ್ವದ ಅದ್ಭುತಗಳಂತೆ ಕಟ್ಟಡ ನಿರ್ಮಿಸಿ ವಾಸ, ಅತಿಯಾದ ಲೈಂಗಿಕ ಆಸಕ್ತಿಗೆ ತೃಪ್ತಿ ಸಿಗದೆ ಸೆಕ್ಸ್ ಟಾಯ್ಸ್, ಮಸಾಜ್ ಎಣ್ಣೆಗಳ ಬಳಕೆಯಂಥ ಕಚ್ಚೆ ಹರಕುತನ ಬೀದಿಗೆ ಬಿದ್ದಾಯಿತು.

ಈಗ ಬಾಬಾನ ದತ್ತುಪುತ್ರಿ ಎಂದು ಕರೆಸಿಕೊಳ್ಳುವ ಶಂಕಿತ ಪಲ್ಲಂಗ ಪ್ರೇಯಸಿ ಹನಿಪ್ರೀತ್ ಕಾಮಕೇಳಿ ಬಗ್ಗೆಯೂ ಆಕೆಯ ಅಧಿಕೃತ ಪತಿ ವಿಶ್ವಾಸ್ ಗುಪ್ತಾ ಸತ್ಯ ಬಿಚ್ಚಿಟ್ಟಿದ್ದಾರೆ.
ತಲೆಮರೆಸಿಕೊಂಡಿರುವ ಹನಿಪ್ರೀತ್‍ನನ್ನು ನಾನೇ ಖುದ್ದಾಗಿ ಬಾಬಾನನ್ನು ನಂಬಿ ಡೇರಾಗೆ ಕರೆದೊಯ್ಯುತ್ತಿದ್ದೆ, ಅಲ್ಲಿ ಬಾಬಾ ದಂಪತಿಗಳಿಗೆ ಬಿಗ್ ಬಾಸ್ ಮಾದರಿ ಆಟಗಳನ್ನು ಏರ್ಪಡಿಸುತ್ತಿದ್ದ. ಆರು ದಂಪತಿಗಳಿಗೆ 28 ದಿನ ಗುಫಾದಲ್ಲಿ ವಾಸ ನಡೆಯುತ್ತಿತ್ತು. ಅದರಲ್ಲಿ ಬೇಕಂತಲೇ ಹನಿಪ್ರೀತ್ ಸೋತು ಬಾಬಾನೊಂದಿಗೆ ಗುಫಾದಲ್ಲಿ ಒಬ್ಬಳೇ ಇರಲು ಬಯಸುತ್ತಿದ್ದಳು. ನಂತರ ನನಗೆ ಅವರ ಕಾಮಕೇಳಿ ಬಗ್ಗೆ ಗೊತ್ತಾಯಿತು ಎಂದು ವಿಶ್ವಾಸ ಹೇಳಿದ್ದಾರೆ.

1999ರಲ್ಲಿ ಹನಿಪ್ರೀತ್‍ಳನ್ನು ಮದುವೆಯಾದೆ. ಆದರೆ ಬಾಬಾನ ಮಾತು ಕೇಳಿ ಅವಳು 2011ರಲ್ಲಿ ವಿಚ್ಚೇದನಕ್ಕೆ ಮುಂದಾದಳು. ಬಾಬಾ ದತ್ತು ಪುತ್ರಿ ಎಂದು ಹೇಳಿಕೊಳ್ಳುವ ಹನಿಪ್ರೀತ್‍ಳನ್ನು ಅಧಿಕೃತವಾಗಿ ದತ್ತು ಪಡೆಯಲಾಗಿಲ್ಲ ಎಂದು ವಿಶ್ವಾಸ್ ಬಹಿರಂಗಪಡಿಸಿದ್ದಾರೆ. ನನಗೆ ಈ ವಿಷಯ ಹೊರಹಾಕಿದರೆ ಕೊಲ್ಲುವ ಬೆದರಿಕೆಯನ್ನು ಬಾಬಾ ಮತ್ತು ಹನಿಪ್ರೀತ್ ಹಾಕಿದ್ದರು ಎಂದು ತಿಳಿಸಿದ್ದಾರೆ.

  • Share On Facebook
  • Tweet It


- Advertisement -
chandigarhderagufagurmeethoneypreetinsanmsgpanchkularahimramraperapist babarsapissachasadhvisaudasexsinghvishwas


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
You may also like
ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‍ಗೆ ಕ್ಲೀನ್‍ಚಿಟ್
November 1, 2017
” ನನ್ನ ಮದುವೆ ಯಾವಾಗ? ” ತುಂಬಾ ಹಳೆಯ ಪ್ರಶ್ನೆ : 47ರ ರಾಹುಲ್!
October 27, 2017
ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆಗೆ ಸಂಧಾನ ಮಾತುಕತೆಗೆ ಮಧ್ಯವರ್ತಿಯಾಗಿ ದಿನೇಶ್ವರ ಶರ್ಮಾ : ರಾಜನಾಥ್
October 24, 2017
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search