ರಾಜ್ಯ ಸರಕಾರ ಯಾವ ಎಡಪಂಥೀಯರಿಗೆ ಯಾವ ಭದ್ರತೆ ನೀಡಿದೆ ಗೊತ್ತಾ?
Posted On September 11, 2017
0

ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಿನೇಶ್ ಅಮಿನ್ ಮಟ್ಟು ಸೇರಿ ಹಲವು ಎಡಪಂಥೀಯರಿಗೆ ಭದ್ರತೆ ನೀಡಿದೆ. ಯಾರಿಗೆ ಯಾವ ಭದ್ರತೆ ನೀಡಿದ್ದಾರೆ ಎಂಬ ಸಂಪೂರ್ಣ ವಿವರ ತುಳುನಾಡು ನ್ಯೂಸ್ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.
- ದ್ವಾರಕನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ – ಸ್ಥಳೀಯ ಪೊಲೀಸ್ ಭದ್ರತೆ
- ಚನ್ನಮಲ್ಲಿಕಾರ್ಜುನ ಸ್ವಾಮಿ – ಇಬ್ಬರು ಅಂಗರಕ್ಷಕರ ನೇಮಕ
- ಕೆ. ಮರುಳಸಿದ್ದಪ್ಪ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ – ಸ್ಥಳೀಯ ಪೊಲೀಸ್ ಭದ್ರತೆ
- ಡಾ.ಎಂ. ಚಿದಾನಂದಮೂರ್ತಿ, ಸಂಶೋಧಕ – ಅಂಗರಕ್ಷಕರ ಭದ್ರತೆ
- ಬರಗೂರು ರಾಮಚಂದ್ರಪ್ಪ, ಸಾಹಿತಿ – ಇಬ್ಬರು ಅಂಗರಕ್ಷಕರ ಭದ್ರತೆ
- ಡಾ. ಸಿದ್ದಲಿಂಗಯ್ಯ, ಸಾಹಿತಿ – ಇಬ್ಬರು ಅಂಗರಕ್ಷಕರ ಭದ್ರತೆ
- ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ – ಸ್ಥಳೀಯ ಪೊಲೀಸ್ ಭದ್ರತೆ
- ಪ್ರೊ. ಚಂದ್ರಶೇಖರ್ ಪಾಟೀಲ್, ಸಾಹಿತಿ – ಇಬ್ಬರು ಅಂಗರಕ್ಷಕರ ನೇಮಕ
- ಬಿ. ಗೋಪಾಲ್, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ – ಇಬ್ಬರು ಅಂಗರಕ್ಷಕರ ನೇಮಕ
- ಡಾ.ಗಿರೀಶ್ ಕಾರ್ನಾಡ್, ಸಾಹಿತಿ – ಇಬ್ಬರು ಅಂಗರಕ್ಷಕರ ನೇಮಕ
- ಚಂದ್ರಶೇಖರ್ ಕಂಬಾರ- ಇಬ್ಬರು ಅಂಗರಕ್ಷಕರ ನೇಮಕ
- ಬಿ.ಟಿ. ಲಲಿತಾ ನಾಯಕ್, ಮಾಜಿ ಸಚಿವೆ – ಸ್ಥಳೀಯ ಪೊಲೀಸ್ ಭದ್ರತೆ
- ಟಿ.ಎನ್. ಸೀತಾರಾಮ್, ಚಲನಚಿತ್ರ ನಿರ್ದೇಶಕ – ಸ್ಥಳೀಯ ಪೊಲೀಸ್ ಭದ್ರತೆ
- ದಿನೇಶ್ ಅಮಿನ್ ಮಟ್ಟು – ಇಬ್ಬರು ಅಂಗರಕ್ಷಕರ ಭದ್ರತೆ
- ದಿಮುಲ, ಜನತಾವಾದಿ ಮಹಿಳಾ ಸಂಘ – ಸ್ಥಳೀಯ ಪೊಲೀಸ್ ಭದ್ರತೆ
- ಡಾ.ಎಸ್.ಎಂ. ಜಮದಾರ್, ಐಎಎಸ್ (ನಿವೃತ್ತ) – ಇಬ್ಬರು ಅಂಗರಕ್ಷಕರ ನೇಮಕ
Trending Now
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
June 30, 2025