• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಉಗ್ರರಿಂದ 9 ಗುಂಡು ತಿಂದು 2 ತಿಂಗಳು ಕೋಮಾದಲ್ಲಿದ್ದ ಗಟ್ಟಿಗುಂಡಿಗೆಯ ಚಿರತೆ ಡ್ಯೂಟಿಗೆ ಹಾಜರ್

TNN Correspondent Posted On March 20, 2018


  • Share On Facebook
  • Tweet It

ದೆಹಲಿ: 2017ರ ಫೆಬ್ರವರಿ 14ರಂದು ಉಗ್ರರ ದಾಳಿಯಲ್ಲಿ 9 ಗುಂಡು ತಿಂದು, ಎರಡು ತಿಂಗಳು ಕೋಮಾಕ್ಕೆ ಜಾರಿದ ಸಿಆರ್ ಫಿಎಫ್ ಕಮಾಂಡಿಗ್ ಆಫಿಸರ್ 45 ವರ್ಷದ ಚೇತನ ಕುಮಾರ್ (ಚೀತಾ) ಇದೀಗ ಕಣಕ್ಕೆ ಮರಳಿದ್ದಾರೆ. ಕಾಶ್ಮೀರದ ಹಜ್ಜಿನ ಪ್ರದೇಶದ ಬಂಡಿಪೂರದಲ್ಲಿ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕನನ್ನು ಸ್ವರ್ಗಕ್ಕೆ ಕಳುಹಿಸಿದ್ದ ಚೇತನ ಕುಮಾರ್ ಅವರ ದೇಹಕ್ಕೆ ಒಟ್ಟು ಒಂಬತ್ತು ಗುಂಡುಗಳು ಹೊಕ್ಕಿದ್ದವು.

ಎಲ್ಲ ಉಗ್ರರನ್ನು ಎದುರಿಸಿ, ಪ್ರಜ್ಞಾಹೀನವಲ್ಲ, ಕೋಮಾ ಸ್ಥಿತಿಗೆ ಚೇತನಕುಮಾರ್ ತಲುಪಿದ್ದರು. ಕೋಮಾ ಸ್ಥಿತಿಗೆ ತಲುಪಿದ್ದರೂ, ಬೆಂಬಿಡದೇ ಸಹಪಾಠಿ ಯೋಧರು, ಚಿರತೆಯನ್ನು ಆಸ್ಪತ್ರೆಗೆ ಸೇರಿಸಿದರು. ಗಟ್ಟಿ ಗುಂಡಿಗೆಯ ಚಿರತೆ ಎರಡು ತಿಂಗಳ ನಂತರ, ಸೂಕ್ತ ಚಿಕಿತ್ಸೆಯಿಂದ ಕೋಮಾ ಸ್ಥಿತಿಯಿಂದ ಹೊರ ಬಂದಿತ್ತು. ತನ್ನದ್ದು ಗಟ್ಟಿಗುಂಡಿಗೆ ಎಂಬುದನ್ನು ಹಂದಿಗಳಿಗೆ ತೋರಿಸಿತು. ಆದರೆ ಹಂದಿಗಳ ಗುಂಡಿಗೆ ಅವರ ಒಂದು ಕಣ್ಣು ಮರಳಿ ಬಾರದು ಎಂದು ವೈದ್ಯರು ಹೇಳಿದ್ದರು.

ಕೋಮಾದಿಂದ ಮರಳಿ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ ಚಿರತೆ ಇದೀಗ ಮತ್ತೆ ಡ್ಯೂಟಿಗೆ ಹಾಜರಾಗಿದೆ. ದೆಹಲಿ ಸೈನ್ಯದ ಕಚೇರಿಯಲ್ಲಿ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಲು ಚೇತನ ಕುಮಾರ ಹಾಜರಾಗಿದ್ದಾರೆ.

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Tulunadu News June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Tulunadu News June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search