• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ರೈಲು ಬೋಗಿಗಳು ಆವತ್ತು ಮತ್ತು ಇವತ್ತು!

Nag Shenoy Posted On September 26, 2023
0


0
Shares
  • Share On Facebook
  • Tweet It

ಭಾರತದ ರೈಲ್ವೆ ವ್ಯವಸ್ಥೆಯಲ್ಲಿ ಈಗ ಅಮೂಲಾಗ್ರ ಬದಲಾವಣೆಗಳು ಆಗಿರುವುದನ್ನು ನೀವು ಗಮನಿಸಬಹುದು. ಕೆಲವು ವರ್ಷಗಳ ಹಿಂದೆ ರೈಲು ಎಂದರೆ ತಕ್ಷಣ ನೆನಪಿಗೆ ಬರುತ್ತಿದ್ದದ್ದೇ ಅದರ ಕೋಚುಗಳ ಬಣ್ಣ. ಕೆಳಗೆ ಕಡು ನೀಲಿಬಣ್ಣ ಮತ್ತು ಮಧ್ಯದಲ್ಲಿ ತಿಳಿ ನೀಲಿಬಣ್ಣದ ಕೋಚುಗಳು.

ಅಲ್ಲಿಂದ ಆರಂಭವಾದ ರೈಲುಗಳ ಯಶೋಗಾಥೆ ಈಗ ಅತ್ಯಾಧುನಿಕವಾದ ವಂದೇ ಭಾರತ್ ರೈಲುಗಳ ತನಕ ಬಂದು ತಲುಪಿದೆ. ರೈಲ್ವೆ ತಂತ್ರಜ್ಞಾನವನ್ನು ತುಲನೆ ಮಾಡುವಾಗ ಕಾಂಗ್ರೆಸ್ ಅವಧಿಯಲ್ಲಿದ್ದ ರೈಲು ಬೋಗಿಗಳ ವ್ಯವಸ್ಥೆ ಮತ್ತು ಈಗ ಮೋದಿ ಯುಗದಲ್ಲಿ ರೈಲುಗಳ ಆಕರ್ಷಣೆ ಎಂದು ಎರಡು ವಿಧವಾಗಿ ಗಮನಿಸಬಹುದು.

ಕೆಲವು ವರ್ಷಗಳ ಹಿಂದೆ ಹೆಚ್ಚಾಗಿ ಕಾಣುತ್ತಿದ್ದಂತಹ ಮತ್ತು ಈಗಲೂ ಅಲ್ಲಲ್ಲಿ ನಾವು ನೋಡುತ್ತಿರುವ ರೈಲು ಬೋಗಿಗಳನ್ನು ಐಸಿಎಫ್ ತಂತ್ರಜ್ಞಾನದಿಂದ ತಯಾರಿಸಿದ್ದು ಎನ್ನಬಹುದು. ಐ ಎಂದರೆ Integral, ಸಿ ಎಂದರೆ ಕೋಚ್ ಮತ್ತು ಎಫ್ ಎಂದರೆ ಫ್ಯಾಕ್ಟರಿ. ಇದು ಸ್ವಿಸ್ ತಂತ್ರಜ್ಞಾನವಾಗಿದ್ದು, 1955 ರಲ್ಲಿ ಅನುಷ್ಟಾನಕ್ಕೆ ಬಂದಿತ್ತು. ಈ ಶೈಲಿಯ ರಚನೆಯನ್ನು 2009 ರಲ್ಲಿಯೇ ಫಿಲಿಫೈನ್ಸ್ ನಂತಹ ದೇಶಗಳಲ್ಲಿ ಸ್ತಬ್ಧಗೊಳಿಸಲಾಗಿದೆ. ಆದರೂ ಭಾರತದಲ್ಲಿ ಇದು ಕೆಲವು ಕಡೆ ಈಗಲೂ ಚಲಾವಣೆಯಲ್ಲಿರುವುದನ್ನು ನಾವು ಗಮನಿಸಬಹುದು.

ನಂತರ ಬಂದಿರುವುದೇ ಎಲ್ ಎಚ್ ಬಿ ಕೋಚ್ ನಿರ್ಮಾಣ. ಎಲ್ ಎಂದರೆ Linke ಎಫ್ ಎಂದರೆ Hofmann ಬಿ ಎಂದರೆ Busch. 2014 ರಲ್ಲಿ ಈ ತಂತ್ರಜ್ಞಾನದಡಿ 543 ಕೋಚುಗಳ ನಿರ್ಮಾಣ ಮಾಡಲಾಗಿದ್ದರೆ, 2023 ರಲ್ಲಿ 5869 ಕೋಚುಗಳನ್ನು ನಿರ್ಮಿಸಲಾಗಿದೆ. ಎಲ್ ಎಚ್ ಬಿ ಕೋಚುಗಳನ್ನು ನೀವು ವಿಶೇಷವಾಗಿ ರಾಜಧಾನಿ/ಶತಾಬ್ದಿ ರೈಲುಗಳಲ್ಲಿ ಕಾಣಬಹುದು. ಇದು 1962ರ ತಂತ್ರಜ್ಞಾನವಾಗಿದ್ದರೂ, ಭಾರತಕ್ಕೆ 1998 ರಲ್ಲಿ ಪರಿಚಯವಾಗಿತ್ತು. ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರ ದೂರದೃಷ್ಟಿಯಿಂದಾಗಿ ಎಲ್ ಎಚ್ ಬಿ ತಂತ್ರಜ್ಞಾನ ಭಾರತದ ರೈಲು ಬೋಗಿಗಳ ನಿರ್ಮಾಣಕ್ಕೆ ಕಾರಣವಾಯಿತು. ಇದನ್ನು ಆಲ್ ಸ್ಟೋಮ್ ಟ್ರಾನ್ಸಪೋರ್ಟ್ ಇಂಡಿಯಾ ಎಂಬ ಸಂಸ್ಥೆ ನಿರ್ಮಿಸುತ್ತದೆ. ಇದು ಬೆಂಗಳೂರಿನಲ್ಲಿದೆ.

ಕೊನೆಗೂ ಭಾರತ ತನ್ನ ಸ್ವಂತ ತಂತ್ರಜ್ಞಾನವನ್ನು ಬಳಸಿ ರೈಲು ಬೋಗಿಗಳನ್ನು ನಿರ್ಮಿಸಲು ಆರಂಭಿಸಿದ್ದೇ 2019 ರಲ್ಲಿ. ವಂದೇ ಭಾರತ್ ನಂತಹ ರೈಲುಗಳು ಆಧುನಿಕ ರೀತಿಯಲ್ಲಿ ನಿರ್ಮಾಣಗೊಂಡು ಜನಮನ ಸೂರೆಗೊಳ್ಳುತ್ತಿವೆ. ಮೋದಿಯವರ ದೂರದೃಷ್ಟಿಯ ಪ್ರತಿಫಲದಿಂದಾಗಿ ಈಗ ಭಾರತದ ತಂತ್ರಜ್ಞಾನ ಮತ್ತು ಇಲ್ಲಿಯೇ ನಿರ್ಮಾಣಗೊಂಡ ರೈಲು ಬೋಗಿಗಳು ಭೌವಿಷ್ಯದ ಭಾರತ ಎನ್ನಬಹುದು.

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Nag Shenoy September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Nag Shenoy September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search